ಶ್ರೀನಗರ – ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ ೧೫ ರಂದು ಸಂಜೆ ಜಿಹಾದಿ ಭಯೋತ್ಪಾದಕರಿಂದ ಒಂದು ಗಂಟೆಯಲ್ಲಿ ಗ್ರೆನೆಡ ಮೂಲಕ ಎರಡು ಕಡೆ ದಾಳಿ ಮಾಡಿದರು. ಮೊದಲ ದಾಳಿ ಬಡಗಾಮನ ಗೋಪಾಲಪೊರಾ ಚಡುರಾ ಪ್ರದೇಶದಲ್ಲಿ ಆಗಿದೆ, ಅದರಲ್ಲಿ ಕರಣ ಕುಮಾರ ಸಿಂಹ ಎಂಬ ವ್ಯಕ್ತಿ ಗಾಯಗೊಂಡರು. ಎರಡನೆಯ ಘಟನೆ ಶ್ರೀನಗರದಾಗಿದೆ. ಇಲ್ಲಿ ಭಯೋತ್ಪಾದಕರು ಪೊಲೀಸ ನಿಯಂತ್ರಣ ಕೊಠಡಿಯ ಮೇಲೆ ಗ್ರೆನೆಡ ಎಸೆದರು. ಇದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುರಕ್ಷಾ ಸೈನಿಕರು ಈ ಪರಿಸರವನ್ನು ಸತ್ತುವರೆದಿದ್ದಾರೆ.
स्वतंत्रता दिवस पर कश्मीर में आतंकियों ने किए दो हमले, पुलिसकर्मी और नागरिक घायल #IndependenceDay2022 #JammuKashmir #TerroristAttacks https://t.co/5bDEnvKYGE
— Hindustan (@Live_Hindustan) August 15, 2022
ಜಮ್ಮು ಕಾಶ್ಮೀರ ಪೊಲೀಸರು, ಘಟನಾ ಸ್ಥಳದಿಂದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಲಷ್ಕರೆ-ಎ-ತೋಯ್ಬಾದ ೨ ಭಯೋತ್ಪಾದಕರು ಈ ವಾಹನ ಉಪಯೋಗಿಸುತ್ತಿದ್ದರು. ಅದಲ್ಲದೆ ಒಂದು ರೈಫಲ್ ಮತ್ತು ಎರಡು ನಾಡ ಬಾಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ಎಲ್ಲಿಯವರೆಗೆ ಭಾರತ ನಾಶ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಯೋತ್ಪಾದನೆಯ ಮೂಲ ಸಹಿತ ಉಚ್ಛಾಟನೆ ಅಸಾಧ್ಯವಾಗಿದೆ, ಇದು ಸರಕಾರಿ ವ್ಯವಸ್ಥೆಯ ಗಮನದಲ್ಲಿಟ್ಟುಕೊಳ್ಳಬೇಕು ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon