
ನವದೆಹಲಿ – ಕಾಶ್ಮೀರದ ಸಿಯಾಚೀನನಲ್ಲಿ ಮೇ ೨೦, ೧೯೮೪ರಂದು ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ಲಾನ್ಸನಾಯಕ ಚಂದ್ರಶೇಖರ ಹರಬೋಲಾ ರವರ ಮೃತದೇಹವು ಈಗ ೩೮ ವರ್ಷಗಳ ನಂತರ ದೊರೆತಿದೆ. ಅವರು ೧೯ ಕುಮಾಊಂ ರೆಜಿಮೆಂಟ್ನ ಸೈನಿಕರಾಗಿದ್ದರು. ಅವರ ಮೃತದೇಹವನ್ನು ಉತ್ತರಾಖಂಡದಲ್ಲಿನ ಹಲದಾನಿಯ ಬಳಿ ಇರುವ ಅವರ ಮನೆಗೆ ಒಯ್ಯಲಾಗುವುದು. ಅನಂತರ ಸೈನ್ಯಗೌರವದೊಂದಿಗೆ ಅವರ ಅಂತ್ಯಸಂಸ್ಕಾರವನ್ನು ಮಾಡಲಾಗುವುದು.
ಮಗಳ ಸ್ವಾತಂತ್ರ್ಯ ದಿನಾಚರಣೆ ಕೊನೆಗೂ ಈಡೇರಲಿಲ್ಲ, ನಾಪತ್ತೆಯಾಗಿದ್ದ ಯೋಧನ ಶವ 38 ವರ್ಷಗಳ ಬಳಿಕ ಪತ್ತೆ!#IndianArmy #soldier #Martyr #Uttarkhand #IndependenceDay2022 https://t.co/OGHZfE8uOF
— Asianet Suvarna News (@AsianetNewsSN) August 14, 2022
ಈ ಹಿಮಪಾತದಲ್ಲಿ ಒಟ್ಟೂ ೧೯ ಸೈನಿಕರು ಕಾಣೆಯಾಗಿದ್ದಾರೆ, ಅವರಲ್ಲಿ ೧೪ ಜನರ ಮೃತದೇಹವು ನಂತರ ದೊರೆತಿತ್ತು, ಆದರೆ ಉಳಿದ ೬ ಜನರು ಕಾಣೆಯಾಗಿದ್ದರು. ಅವರಲ್ಲಿ ಹರಬೋಲಾರವರ ಮೃತದೇಹವು ಈಗ ದೊರೆತಿದೆ. ಇನ್ನೂ ೫ ಜನರ ಮೃತದೇಹವು ಇನ್ನೂ ದೊರೆತಿಲ್ಲ. ಹಿಮದಲ್ಲಿ ಹುದುಗಿದ್ದ ಬಂಕರಗಳಲ್ಲಿ ಹರಬೋಲಾರವರ ಮೃತದೇಹದ ಬಳಿ ಅವರಿಗೆ ನೀಡಲಾದ ಸ್ಟೀಲ್ನ ಕ್ರಮಾಂಕದ ಪಟ್ಟಿಯು ಕಂಡುಬಂದ ನಂತರ ಅವರನ್ನು ಗುರುತಿಸಲಾಯಿತು. ಅವರಿಗೆ ಈ ಕ್ರಮಾಂಕವನ್ನು ಸೈನ್ಯವು ನೀಡಿತ್ತು.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !