ಪೊಲೀಸರಿಂದ ಮುಸಲ್ಮಾನ ಯುವಕನ ಬಂಧನ

ಗೌಹಾಟಿ (ಆಸ್ಸಾಂ) – ಇಲ್ಲಿ ವಿವಾಹಿತ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವಳೊಂದಿಗೆ ಮದುವೆಯಾದನು. ತದನಂತರ ಅವಳನ್ನು ಬಲವಂತವಾಗಿ ಗೋಮಾಂಸವನ್ನು ಸೇವಿಸುವಂತೆ ಒತ್ತಾಯಿಸಿದಾಗ ಅವನನ್ನು ಬಂಧಿಸಲಾಗಿದೆ. ಅಬ್ದುಲ ಶಾಹಜಹಾನ ಅವನ ಹೆಸರಾಗಿದ್ದು, ಅವನು ‘ಮಿಂಟೂ ರಾಯ್’ ಎಂದು ಹಿಂದೂ ಹೆಸರು ಹೇಳಿ ಈ ಯುವತಿಯನ್ನು ಪ್ರೇಮದ ಬಲೆಯಲ್ಲಿ ಬೀಳಿಸಿದ್ದನು. ಅವರ ವಿವಾಹ ಪ್ರಸಿದ್ಧ ಕಾಮಾಖ್ಯ ಮಂದಿರದಲ್ಲಿ ಆಗಿತ್ತು. ೬ ತಿಂಗಳ ಬಳಿಕ ಈ ಯುವತಿಗೆ ಅವನ ನೈಜ ಗುರುತು ತಿಳಿಯಿತು. ಈ ಕಾಲದಲ್ಲಿ ಅವನು ಅವಳಿಂದ ಅವಳ ಹತ್ತಿರವಿದ್ದ ಎಲ್ಲ ಹಣವನ್ನು ಕಸಿದುಕೊಂಡನು ಮತ್ತು ಇನ್ನೊರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದನು.
ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು ! – ಸಂತ್ರಸ್ತ ಹಿಂದೂ ಯುವತಿ
ಈ ಘಟನೆಯ ವಿಷಯದಲ್ಲಿ ಈ ಯುವತಿಯು, ‘ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು’, ಎಂದು ನಾನು ಕರೆ ನೀಡಲು ಇಚ್ಛಿಸುತ್ತೇನೆ. ಅವರ ಬಲೆಯಲ್ಲಿ ಸಿಲುಕುವುದರಿಂದ ಜಾಗೃತವಾಗಿರಬೇಕು. ಅವರು(ಮುಸಲ್ಮಾನ ಪುರುಷರು) ಕೆಲವು ದಿನಗಳ ವರೆಗೆ ನಿಮ್ಮೊಂದಿಗೆ ಚೆನ್ನಾಗಿ ವರ್ತಿಸುತ್ತಾರೆ ಮತ್ತು ತದನಂತರ ನಿಮ್ಮನ್ನು ಶಾರೀರಿಕವಾಗಿ ಹಿಂಸಿಸುವರು. ಅಲ್ಲದೇ ನಿಮ್ಮ ಆಹಾರವನ್ನೂ ನಿಲ್ಲಿಸುವರು ಎಂದು ಹೇಳಿದಳು.
ಸಂಪಾದಕೀಯ ನಿಲುವುಲವ ಜಿಹಾದ್ ವಿರೋಧಿ ಕಾನೂನು ಜಾರಿಗೊಳಿಸಿದರೂ ಇಂತಹ ಪ್ರಕರಣಗಳು ನಿಲ್ಲುವುದಿಲ್ಲ. ಇದರಿಂದ ‘ಮತಾಂಧರಿಗೆ ಕಾನೂನಿನ ಭಯ ಇರುವುದಿಲ್ಲ’, ಎನ್ನುವುದು ಪುನಃ ಒಮ್ಮೆ ಸ್ಪಷ್ಟವಾಗಿದೆ. ಇಂತಹವರಿಗೆ ಈಗ ಹಿಂದೂ ಯುವತಿಯ ಜೀವನ ನಾಶವಾಗಿರುವ ಕಾರಣದಿಂದ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed