ಪೊಲೀಸರಿಂದ ಮುಸಲ್ಮಾನ ಯುವಕನ ಬಂಧನ

ಗೌಹಾಟಿ (ಆಸ್ಸಾಂ) – ಇಲ್ಲಿ ವಿವಾಹಿತ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಅವಳೊಂದಿಗೆ ಮದುವೆಯಾದನು. ತದನಂತರ ಅವಳನ್ನು ಬಲವಂತವಾಗಿ ಗೋಮಾಂಸವನ್ನು ಸೇವಿಸುವಂತೆ ಒತ್ತಾಯಿಸಿದಾಗ ಅವನನ್ನು ಬಂಧಿಸಲಾಗಿದೆ. ಅಬ್ದುಲ ಶಾಹಜಹಾನ ಅವನ ಹೆಸರಾಗಿದ್ದು, ಅವನು ‘ಮಿಂಟೂ ರಾಯ್’ ಎಂದು ಹಿಂದೂ ಹೆಸರು ಹೇಳಿ ಈ ಯುವತಿಯನ್ನು ಪ್ರೇಮದ ಬಲೆಯಲ್ಲಿ ಬೀಳಿಸಿದ್ದನು. ಅವರ ವಿವಾಹ ಪ್ರಸಿದ್ಧ ಕಾಮಾಖ್ಯ ಮಂದಿರದಲ್ಲಿ ಆಗಿತ್ತು. ೬ ತಿಂಗಳ ಬಳಿಕ ಈ ಯುವತಿಗೆ ಅವನ ನೈಜ ಗುರುತು ತಿಳಿಯಿತು. ಈ ಕಾಲದಲ್ಲಿ ಅವನು ಅವಳಿಂದ ಅವಳ ಹತ್ತಿರವಿದ್ದ ಎಲ್ಲ ಹಣವನ್ನು ಕಸಿದುಕೊಂಡನು ಮತ್ತು ಇನ್ನೊರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದನು.
ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು ! – ಸಂತ್ರಸ್ತ ಹಿಂದೂ ಯುವತಿ
ಈ ಘಟನೆಯ ವಿಷಯದಲ್ಲಿ ಈ ಯುವತಿಯು, ‘ಹಿಂದೂ ಮಹಿಳೆಯರು ಮುಸಲ್ಮಾನ ಪುರುಷರೊಂದಿಗೆ ವಿವಾಹವಾಗಬಾರದು’, ಎಂದು ನಾನು ಕರೆ ನೀಡಲು ಇಚ್ಛಿಸುತ್ತೇನೆ. ಅವರ ಬಲೆಯಲ್ಲಿ ಸಿಲುಕುವುದರಿಂದ ಜಾಗೃತವಾಗಿರಬೇಕು. ಅವರು(ಮುಸಲ್ಮಾನ ಪುರುಷರು) ಕೆಲವು ದಿನಗಳ ವರೆಗೆ ನಿಮ್ಮೊಂದಿಗೆ ಚೆನ್ನಾಗಿ ವರ್ತಿಸುತ್ತಾರೆ ಮತ್ತು ತದನಂತರ ನಿಮ್ಮನ್ನು ಶಾರೀರಿಕವಾಗಿ ಹಿಂಸಿಸುವರು. ಅಲ್ಲದೇ ನಿಮ್ಮ ಆಹಾರವನ್ನೂ ನಿಲ್ಲಿಸುವರು ಎಂದು ಹೇಳಿದಳು.
ಸಂಪಾದಕೀಯ ನಿಲುವುಲವ ಜಿಹಾದ್ ವಿರೋಧಿ ಕಾನೂನು ಜಾರಿಗೊಳಿಸಿದರೂ ಇಂತಹ ಪ್ರಕರಣಗಳು ನಿಲ್ಲುವುದಿಲ್ಲ. ಇದರಿಂದ ‘ಮತಾಂಧರಿಗೆ ಕಾನೂನಿನ ಭಯ ಇರುವುದಿಲ್ಲ’, ಎನ್ನುವುದು ಪುನಃ ಒಮ್ಮೆ ಸ್ಪಷ್ಟವಾಗಿದೆ. ಇಂತಹವರಿಗೆ ಈಗ ಹಿಂದೂ ಯುವತಿಯ ಜೀವನ ನಾಶವಾಗಿರುವ ಕಾರಣದಿಂದ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ