ಆದಾಯದಕ್ಕಿಂತ ಹೆಚ್ಚಿನ ಸಂಪತ್ತಿ ಇರುವ ಪ್ರಕರಣ

ಹೊಸ ದೆಹಲಿ – ಆದಾಯಕ್ಕಿಂತ ಹೆಚ್ಚಿನ ಸಂಪತ್ತಿ ಗಳಿಸಿರುವ ಪ್ರಕರಣದಲ್ಲಿ ಸಿಬಿಐ ದೆಹಲಿ ನ್ಯಾಯಾಲಯದ ಅಮಾನತ್ತುಗೊಂಡಿರುವ ನ್ಯಾಯಾಧೀಶೆ ರಚನಾ ಲಖನಪಾಲ ಮತ್ತು ಅವರ ಪತಿ ನ್ಯಾಯವಾದಿ ಆಲೋಕ ಇವರ ವಿರುದ್ಧ ದೂರು ದಾಖಲಿಸಿದೆ. ಅವರ ಹತ್ತಿರ ಆದಾಯಕ್ಕಿಂತ ೨ ಕೋಟಿ ೯೯ ಲಕ್ಷ ರೂಪಾಯಿಗಿಂತ ಹೆಚ್ಚಿನ ಸಂಪತ್ತಿ ಕಂಡು ಬಂದಿದೆ. ೨೦೧೬ ರಲ್ಲಿ ಒಂದು ಪ್ರಕರಣದ ಪರವಾಗಿ ತೀರ್ಪು ನೀಡುವುದಕ್ಕಾಗಿ ೪ ಲಕ್ಷ ರೂಪಾಯಿ ಲಂಚ ಪಡೆದಿರುವ ಪ್ರಕರಣದಲ್ಲಿ ನ್ಯಾಯಾಧೀಶೆ ರಚನಾ ಲಖನಪಾಲ ಮತ್ತು ಅವರ ಪತಿ ಆಲೋಕ ಇವರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ೨೦೧೮ ರಲ್ಲಿ ಸಿಬಿಐ ಆರೋಪ ಪತ್ರ ದಾಖಲಿಸಿತ್ತು.
ಸಂಪಾದಕೀಯ ನಿಲುವುಬ್ರಷ್ಟಾಚಾರ ಇಲ್ಲದೇ ಇರುವ ಒಂದಾದರು ಕ್ಷೇತ್ರ ಉಳದಿದೆಯಾ ? ಇಂತಹ ಸ್ಥಿತಿಯಲ್ಲಿ ಹಿಂದೂ ರಾಷ್ಟ ಅನಿವಾರ್ಯವಾಗುತ್ತದೆ. |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!