
ಪಾಟಲಿಪುತ್ರ (ಬಿಹಾರ): ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಬಾಲ್ಯದಿಂದಲೂ ನಮಗೆ ಗೊತ್ತಿದ್ದ ಪ್ರಕಾರ ಶಾಲೆ ಮತ್ತು ಕಾರ್ಯಾಲಯಗಳಿಗೆ ಭಾನುವಾರದ ರಜೆ ಇರುತ್ತದೆ. ಆದ್ದರಿಂದ ಶುಕ್ರವಾರ ರಜೆ ನೀಡುವುದು, ಇದು ಒಂದು ಸಮುದಾಯದ ಲಾಭಕ್ಕಾಗಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ಎಂದು ಅನಿಸುತ್ತದೆ, ಎಂದು ಅವರು ಹೇಳಿದರು.
बिहार के उर्दू स्कूलों में शुक्रवार की छुट्टी पर बवाल; गिरिराज सिंह ने दिया बड़ा बयानhttps://t.co/HcveganT6M
— Zee Salaam (@zeesalaamtweet) July 30, 2022
ಸಂಪಾದಕೀಯ ನಿಲುವುಇದೇ ರೀತಿ ಹಿಂದೂಗಳ ಉಪಾಸನೆಯ ದಿನದಂದು ಯಾವುದಾದರೊಂದು ಶಾಲೆಯು ರಜೆ ನೀಡಿದ್ದೆ ಆಗಿದ್ದಲ್ಲಿ ಆ ಶಾಲೆಯನ್ನು ಯಾವತ್ತೋ ಕಟ್ಟರವಾದಿ ಎಂದು ನಿರ್ಧರಿಸಲಾಗುತ್ತಿತ್ತು. ಶಿಕ್ಷಣದ ಕೇಸರಿಕರಣವಾಗುತ್ತಿದೆ ಎಂದು ಹೀನೈಸಲಾಗುತ್ತಿತ್ತು, ಆದರೆ ಈಗ ಇಲ್ಲಿ ರಾಜಾರೋಷವಾಗಿ ಸರಕಾರಿ ಶಿಕ್ಷಣವನ್ನು ಹಸಿರುಕರಣ ಮಾಡಲಾಗುತ್ತಿರುವಾಗಲೂ ತಥಾಕಥಿತ ಜಾತ್ಯಾತೀತರು ಬಾಯಿ ಮುಚ್ಚಿ ಸುಮ್ಮನೆ ಕುಳಿತಿದ್ದಾರೆ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !