
ಪಾಟಲಿಪುತ್ರ (ಬಿಹಾರ): ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಬಾಲ್ಯದಿಂದಲೂ ನಮಗೆ ಗೊತ್ತಿದ್ದ ಪ್ರಕಾರ ಶಾಲೆ ಮತ್ತು ಕಾರ್ಯಾಲಯಗಳಿಗೆ ಭಾನುವಾರದ ರಜೆ ಇರುತ್ತದೆ. ಆದ್ದರಿಂದ ಶುಕ್ರವಾರ ರಜೆ ನೀಡುವುದು, ಇದು ಒಂದು ಸಮುದಾಯದ ಲಾಭಕ್ಕಾಗಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ಎಂದು ಅನಿಸುತ್ತದೆ, ಎಂದು ಅವರು ಹೇಳಿದರು.
बिहार के उर्दू स्कूलों में शुक्रवार की छुट्टी पर बवाल; गिरिराज सिंह ने दिया बड़ा बयानhttps://t.co/HcveganT6M
— Zee Salaam (@zeesalaamtweet) July 30, 2022
ಸಂಪಾದಕೀಯ ನಿಲುವುಇದೇ ರೀತಿ ಹಿಂದೂಗಳ ಉಪಾಸನೆಯ ದಿನದಂದು ಯಾವುದಾದರೊಂದು ಶಾಲೆಯು ರಜೆ ನೀಡಿದ್ದೆ ಆಗಿದ್ದಲ್ಲಿ ಆ ಶಾಲೆಯನ್ನು ಯಾವತ್ತೋ ಕಟ್ಟರವಾದಿ ಎಂದು ನಿರ್ಧರಿಸಲಾಗುತ್ತಿತ್ತು. ಶಿಕ್ಷಣದ ಕೇಸರಿಕರಣವಾಗುತ್ತಿದೆ ಎಂದು ಹೀನೈಸಲಾಗುತ್ತಿತ್ತು, ಆದರೆ ಈಗ ಇಲ್ಲಿ ರಾಜಾರೋಷವಾಗಿ ಸರಕಾರಿ ಶಿಕ್ಷಣವನ್ನು ಹಸಿರುಕರಣ ಮಾಡಲಾಗುತ್ತಿರುವಾಗಲೂ ತಥಾಕಥಿತ ಜಾತ್ಯಾತೀತರು ಬಾಯಿ ಮುಚ್ಚಿ ಸುಮ್ಮನೆ ಕುಳಿತಿದ್ದಾರೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram