
ಪಾಟಲಿಪುತ್ರ (ಬಿಹಾರ): ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಬಾಲ್ಯದಿಂದಲೂ ನಮಗೆ ಗೊತ್ತಿದ್ದ ಪ್ರಕಾರ ಶಾಲೆ ಮತ್ತು ಕಾರ್ಯಾಲಯಗಳಿಗೆ ಭಾನುವಾರದ ರಜೆ ಇರುತ್ತದೆ. ಆದ್ದರಿಂದ ಶುಕ್ರವಾರ ರಜೆ ನೀಡುವುದು, ಇದು ಒಂದು ಸಮುದಾಯದ ಲಾಭಕ್ಕಾಗಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ಎಂದು ಅನಿಸುತ್ತದೆ, ಎಂದು ಅವರು ಹೇಳಿದರು.
बिहार के उर्दू स्कूलों में शुक्रवार की छुट्टी पर बवाल; गिरिराज सिंह ने दिया बड़ा बयानhttps://t.co/HcveganT6M
— Zee Salaam (@zeesalaamtweet) July 30, 2022
ಸಂಪಾದಕೀಯ ನಿಲುವುಇದೇ ರೀತಿ ಹಿಂದೂಗಳ ಉಪಾಸನೆಯ ದಿನದಂದು ಯಾವುದಾದರೊಂದು ಶಾಲೆಯು ರಜೆ ನೀಡಿದ್ದೆ ಆಗಿದ್ದಲ್ಲಿ ಆ ಶಾಲೆಯನ್ನು ಯಾವತ್ತೋ ಕಟ್ಟರವಾದಿ ಎಂದು ನಿರ್ಧರಿಸಲಾಗುತ್ತಿತ್ತು. ಶಿಕ್ಷಣದ ಕೇಸರಿಕರಣವಾಗುತ್ತಿದೆ ಎಂದು ಹೀನೈಸಲಾಗುತ್ತಿತ್ತು, ಆದರೆ ಈಗ ಇಲ್ಲಿ ರಾಜಾರೋಷವಾಗಿ ಸರಕಾರಿ ಶಿಕ್ಷಣವನ್ನು ಹಸಿರುಕರಣ ಮಾಡಲಾಗುತ್ತಿರುವಾಗಲೂ ತಥಾಕಥಿತ ಜಾತ್ಯಾತೀತರು ಬಾಯಿ ಮುಚ್ಚಿ ಸುಮ್ಮನೆ ಕುಳಿತಿದ್ದಾರೆ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ