
ಬಾಗಲಕೋಟೆ (ಕರ್ನಾಟಕ) – ಇಲ್ಲಿನ ಕೆರೂರು ಟಾವುನ ಭಾಗದಲ್ಲಿ ಜುಲೈ ೬ರಂದು ಸಂಜೆ ಹಿಂದೂ ಹಾಗೂ ಮುಸಲ್ಮಾನರ ನಡುವೆ ಹುಡುಗಿಯನ್ನು ಚುಡಾಯಿಸಿದ ವಿಷಯದಲ್ಲಿ ಹಿಂಸಾಚಾರ ನಡೆಯಿತು. ಇದರಲ್ಲಿ ೪ ಜನರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ಸಮಯದಲ್ಲಿ ಬೆಂಕಿಯ ಅನಾಹುತ ಹಾಗೂ ಹರಿತವಾದ ಶಸ್ತ್ರಗಳನ್ನು ಬಳಸಲಾಯಿತು. ಗಾಯಗೊಂಡವರಲ್ಲಿ ಲಕ್ಷ್ಮಣ ಕಟ್ಟೀಮನಿ ಹಾಗೂ ಅರುಣ ಕಟ್ಟೀಮನಿ ಎಂಬ ಇಬ್ಬರು ತರುಣರು ಸೇರಿದ್ದಾರೆ. ಅವರ ಮೇಲೆ ಹರಿತವಾದ ಶಸ್ತ್ರಗಳಿಂದ ಆಕ್ರಮಣ ಮಾಡಲಾಗಿದೆ. ಅವರ ಮೇಲೆ ಆಸ್ಪತ್ರೆಯಲ್ಲಿ ಉಪಚಾರ ನಡೆದಿದೆ. ಸದ್ಯ ಇಲ್ಲಿ ಜುಲೈ ೮ ರ ವರೆಗೆ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.
(ಸೌಜನ್ಯ : Tv9 Kannada)
ಸಂಪಾದಕೀಯ ನಿಲುವುಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಿ ಪುನಃ ಹಿಂಸಾಚಾರವಾಗದಂತೆ ಪೊಲೀಸರು ಪಾಠಕಲಿಸಬೇಕಿದೆ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ