
ಬಾಗಲಕೋಟೆ (ಕರ್ನಾಟಕ) – ಇಲ್ಲಿನ ಕೆರೂರು ಟಾವುನ ಭಾಗದಲ್ಲಿ ಜುಲೈ ೬ರಂದು ಸಂಜೆ ಹಿಂದೂ ಹಾಗೂ ಮುಸಲ್ಮಾನರ ನಡುವೆ ಹುಡುಗಿಯನ್ನು ಚುಡಾಯಿಸಿದ ವಿಷಯದಲ್ಲಿ ಹಿಂಸಾಚಾರ ನಡೆಯಿತು. ಇದರಲ್ಲಿ ೪ ಜನರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ಸಮಯದಲ್ಲಿ ಬೆಂಕಿಯ ಅನಾಹುತ ಹಾಗೂ ಹರಿತವಾದ ಶಸ್ತ್ರಗಳನ್ನು ಬಳಸಲಾಯಿತು. ಗಾಯಗೊಂಡವರಲ್ಲಿ ಲಕ್ಷ್ಮಣ ಕಟ್ಟೀಮನಿ ಹಾಗೂ ಅರುಣ ಕಟ್ಟೀಮನಿ ಎಂಬ ಇಬ್ಬರು ತರುಣರು ಸೇರಿದ್ದಾರೆ. ಅವರ ಮೇಲೆ ಹರಿತವಾದ ಶಸ್ತ್ರಗಳಿಂದ ಆಕ್ರಮಣ ಮಾಡಲಾಗಿದೆ. ಅವರ ಮೇಲೆ ಆಸ್ಪತ್ರೆಯಲ್ಲಿ ಉಪಚಾರ ನಡೆದಿದೆ. ಸದ್ಯ ಇಲ್ಲಿ ಜುಲೈ ೮ ರ ವರೆಗೆ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.
(ಸೌಜನ್ಯ : Tv9 Kannada)
ಸಂಪಾದಕೀಯ ನಿಲುವುಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಿ ಪುನಃ ಹಿಂಸಾಚಾರವಾಗದಂತೆ ಪೊಲೀಸರು ಪಾಠಕಲಿಸಬೇಕಿದೆ ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!