
ಪ್ರಯಾಗರಾಜ (ಉತ್ತರಪ್ರದೇಶ) – ಪುರಾತತ್ವ ವಿಭಾಗವು ಆಗ್ರಾದ ಜಾಮಾ ಮಸೀದಿಯ ಉತ್ಖನನ ಮಾಡಬೇಕು ಎಂಬ ಹೊಸ ಮನವಿಯೊಂದು ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯವಾದಿ ವರುಣ ಕುಮಾರ ಇವರು ದಾಖಲಿಸಿದ್ದಾರೆ. ಅವರು ಹೇಳುವುದೇನೆಂದರೆ, ‘ಈ ಮಸೀದಿಯ ಮೆಟ್ಟಿಲುಗಳ ಕೆಳಗೆ ಠಾಕುರ ಕೇಶವ ದೇವಜಿ ಇವರ ಮಂದಿರದ ಅವಶೇಷಗಳು ದೊರೆಯುವ ಸಾಧ್ಯತೆಯಿದೆ’. ನ್ಯಾಯವಾದಿ ವರುಣ ಕುಮಾರ ಇವರು ಈ ಹಿಂದೆಯೂ ಇದೇ ರೀತಿಯ ದೂರನ್ನು ಮಥುರಾ ನ್ಯಾಯಾಲಯದಲ್ಲಿಯೂ ದಾಖಲಿಸಿದ್ದರು; ಆದರೆ ಇಲ್ಲಿಯವರೆಗೆ ಅದರ ಆಲಿಸುವಿಕೆ ಆಗಿರುವುದಿಲ್ಲ.
New demand for excavation at Jama Masjid in Agra; Petition filed in Allahabad High Court https://t.co/CakPZHgZfk
— Aakansha Rao (@AakanshaRao_1) July 6, 2022
ಈ ವಿಷಯದಲ್ಲಿ ಜಾಮಾ ಮಸೀದಿಯ ಇಮಾಮುದ್ದೀನ ಮಾತನಾಡುತ್ತಾ, ಈ ಮಸೀದಿಯನ್ನು ಶಹಾಜಹಾನನ ಪುತ್ರಿ ಜಹಾಂ ಆರಾ ಕಟ್ಟಿಸಿದ್ದಳು. ಅವಳ ಮದುವೆಯ ವೆಚ್ಚದಲ್ಲಿ ಉಳಿದ ಹಣದಿಂದ ಈ ಮಸೀದಿ ನಿರ್ಮಿಸಿದ್ದಳು. ಈ ಮಸೀದಿಯ ಮೆಟ್ಟಿಲುಗಳ ಕೆಳಗೆ ಅವಶೇಷಗಳು ದೊರೆಯುವ ಸಾಧ್ಯತೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ಮಸೀದಿಯಲ್ಲಿ ಉತ್ಖನನ ಮಾಡುವುದು ಉಚಿತವಲ್ಲ ಎಂದು ಪ್ರತಿಕ್ರಯಿಸಿದ್ದಾರೆ.
ಸಂಪಾದಕೀಯ ನಿಲುವುವಾಸ್ತವಿಕವಾಗಿ ಹಿಂದೂಗಳು ಇಂತಹ ಮನವಿ ದಾಖಲಿಸುವ ಸಮಯ ಬರಬಾರದು. ಕೇಂದ್ರ ಸರಕಾರವೇ ಭಾರತದಾದ್ಯಂತ ವಿವಾದಿತ ಮಸೀದಿಗಳ ನಿರೀಕ್ಷಣೆ ಮಾಡಿ ಸತ್ಯ ಬಹಿರಂಗಗೊಳಿಸಲು ಹೆಜ್ಜೆಯಿಡುವುದು ಆವಶ್ಯಕವಾಗಿದೆ! |
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ