ಸಂಗ್ರಹಿಸಿರುವ ಹಣವನ್ನು ಜಿಹಾದಿ ಭಯೋತ್ಪಾದಕ ಕೃತ್ಯಗಳಿಗೆ ಉಪಯೋಗಿಸಲಾಗುವುದೆಂದು ತನಿಖಾ ದಳದ ವರದಿ !

ಪಿಲಿಭೀತ (ಉತ್ತರಪ್ರದೇಶ) – ದೇಶದ ವಾತಾವರಣ ಕೆಡಿಸಲು 5 ಜಿಹಾದಿ ಸಂಘಟನೆಗಳು ಕಾರ್ಯನಿರತವಾಗಿದೆ ಎಂದು ಕೇಂದ್ರ ಗೃಹಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ ತನಿಖಾ ದಳ ಹೇಳಿದೆ. ಉತ್ತರಪ್ರದೇಶದ ಪಿಲಿಭೀತನ ಮುಸಲ್ಮಾನರ ಅಂಗಡಿಗಳಲ್ಲಿ ಹಣ ಸಂಗ್ರಹಿಸುವ ಡಬ್ಬಿಯಿಂದ ಜಿಹಾದಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಸಂಗ್ರಹಿಸಲಾಗುತ್ತಿದೆ.

ಈ ಹಣ `ದಾವತ-ಎ-ಇಸ್ಲಾಮಿ’ ಸಂಘಟನೆಗೆ ನೀಡಲಾಗುತ್ತಿರುವ ಮಾಹಿತಿಯನ್ನು ವರದಿಯಲ್ಲಿ ತಿಳಿಸಲಾಗಿದೆ. ಈ ಮೂಲಕ ಸಂಪೂರ್ಣ ದೇಶದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಷಡ್ಯಂತ್ರ ರಚಿಸುವ ಸಿದ್ಧತೆ ಮಾಡಲಾಗಿದೆ.
पीलीभीत: बीजेपी MLA प्रवक्तानंद और शहर काजी मौलाना जरताब ने दावत ए इस्लामी को बताया बड़ा खतरा, दुकानों में गुल्लक रख जुटा रहे पैसा
https://t.co/vMe20KirkE— Jansatta (@Jansatta) July 4, 2022
1. ದಾವತ-ಎ-ಇಸ್ಲಾಮಿ ಸಂಘಟನೆ ಪಿಲಿಭೀತನಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿದೆ. ಇಲ್ಲಿ ಮದರಸಾಗಳನ್ನು ನಡೆಸಲು 250ಕ್ಕಿಂತ ಅಧಿಕ ಅಂಗಡಿಗಳಲ್ಲಿ ಹಣ ಸಂಗ್ರಹಿಸುವ ಡಬ್ಬಿಯನ್ನು ಇಡಲಾಗಿದೆ. ಅದರ ಮೇಲೆ ದಾವತ-ಎ-ಇಸ್ಲಾಮಿಗಾಗಿ ದಾನ ನೀಡುವಂತೆ ಕರೆ ನೀಡಲಾಗಿದೆ.
2. ಭಾರತದಲ್ಲಿರುವ ಜಿಹಾದಿ ಸಂಘಟನೆಗಳು ದೇಶದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಹೆಚ್ಚು ಕಾರ್ಯನಿರತವಾಗಿವೆ. ಇದರಲ್ಲಿ 500 ಕ್ಕಿಂತ ಹೆಚ್ಚು ಪ್ರಾಧ್ಯಾಪಕರು ಕಾರ್ಯನಿರತರಾಗಿದ್ದು, 1 ಸಾವಿರ 500 ವ್ಯಾಟ್ಸಅಪ್ ಗುಂಪು, ಫೇಸಬುಕ, ಟ್ವಿಟರ ಮತ್ತು ಯೂ ಟ್ಯೂಬ ಮೂಲಕ ಭಯೋತ್ಪಾದಕತೆಯನ್ನು ಪ್ರಸಾರ ಮಾಡಲಾಗುತ್ತಿದೆ. `ಸ್ಲೀಪರ ಸೆಲ್’ (ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಜನರು) ತಯಾರಿಸಲಾಗುತ್ತಿದೆ. ಇದರಲ್ಲಿ ನಿರುದ್ಯೋಗಿ ಮುಸಲ್ಮಾನ ಯುವಕ-ಯುವತಿಯರೊಂದಿಗೆ ಅಭಿಯಂತರ ಶಾಖೆಯ ವಿದ್ಯಾರ್ಥಿಗಳೂ ಇದ್ದಾರೆ.
3. ಈ ವರದಿಯಲ್ಲಿ, ಈ ಬಾರಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ದೇಶದ ಕೆಲವು ಸ್ಥಳಗಳಲ್ಲಿ ಯೋಜಿತ ಪದ್ಧತಿಯಿಂದ ಆಕ್ರಮಣ ನಡೆಸಲಾಗಿದೆ. ಉದಯಪುರನಲ್ಲಿ ಕನ್ಹೈಯ್ಯಾಲಾಲ ಇವರ ಹತ್ಯೆಯ ಹಿಂದೆ ದೇಶದಲ್ಲಿ ಗಲಭೆಯನ್ನು ಹರಡುವ ಉದ್ದೇಶ ಈ ಭಯೋತ್ಪಾದಕ ಸಂಘಟನೆಯದ್ದಾಗಿತ್ತು ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಜಿಹಾದಿ ಸಂಘಟನೆಗಾಗಿ ಭಾರತದಲ್ಲಿ ಈ ರೀತಿ ಹಣ ಸಂಗ್ರಹಿಸುತ್ತಿರುವಾಗ ರಕ್ಷಣಾ ಇಲಾಖೆಗೆ ಈ ವಿಷಯದಲ್ಲಿ ಯಾವುದೇ ಮಾಹಿತಿ ಇಲ್ಲದಿರುವುದು ನಾಚಿಕೆಗೇಡು ! ಭಯೋತ್ಪಾದಕ ಸಂಘಟನೆಗಾಗಿ ಹಣ ಬೇಡುವವರು ಮತ್ತು ಅದಕ್ಕಾಗಿ ಹಣ ನೀಡುವವರ ಮೇಲೆ ಕಠಿಣ ಕ್ರಮ ಜರುಗಿಸುವುದು ಆವಶ್ಯಕವಾಗಿದೆ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!