ರಾಜಸ್ಥಾನದ ಕನ್ಹೈಯ್ಯಾಲಾಲ ಇವರ ಹತ್ಯೆಯ ಪ್ರಕರಣ

ಬೆಂಗಳೂರು – ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದವರ ಹತ್ಯೆ ಮಾಡಬೇಕು ಅಥವಾ ಅವರಿಗೆ ಯೋಗ್ಯವಾದ ಶಿಕ್ಷೆ ನೀಡಿ ಪಾಠ ಕಲಿಸಬೇಕು, ಎಂಬ ಹೇಳಿಕೆ ಮಾಜಿ ಸಚಿವ ಮತ್ತು ಭಾಜಪಾ ನೇತಾರ ಕೆಎಸ್ ಈಶ್ವರಪ್ಪನವರು ನೀಡಿದ್ದಾರೆ.
ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್.ಈಶ್ವರಪ್ಪ#KSEshwarappa #UdaipurMurderCase #Shivamogga #Karnatakahttps://t.co/R3nsPuH3HW
— Asianet Suvarna News (@AsianetNewsSN) June 30, 2022
ಹತ್ಯೆಯ ನಂತರ ಇಬ್ಬರೂ ಜಿಹಾದಿಗಳು ಪ್ರಸಾರ ಮಾಡಿರುವ ವಿಡಿಯೋದ ಮೂಲಕ ಪ್ರಧಾನಿಯವರಿಗೂ ಪಾಠ ಕಲಿಸುವ ಬೆದರಿಕೆ ನೀಡಿದ್ದಾರೆ. ಅದರ ನಂತರ ಈಶ್ವರಪ್ಪನವರು, ಪ್ರಧಾನಿ ಮೋದಿ ಇವರ ಹತ್ಯೆಯ ಬಗ್ಗೆ ನೀಡಿರುವ ಹೇಳಿಕೆ ನಂತರವೂ ಆ ವ್ಯಕ್ತಿ ಈಗಲೂ ದೇಶದಲ್ಲೇ ಇದ್ದಾನೆ, ಇದನ್ನು ಯಾವುದೇ ರಾಷ್ಟ್ರಭಕ್ತ ಸಹಿಸುವುದಿಲ್ಲ. ಪ್ರಧಾನಿ ಮೋದಿ ‘ದೇಶದಲ್ಲಿ ಶಾಂತತೆ ಇರಬೇಕು’ ಎಂದು ಹೇಳುವರು, ಆದರೆ ಇದರ ಅರ್ಥ ಹತ್ಯೆ ಮಾಡುವವರಿಗೆ ರಕ್ಷಣೆ ನೀಡಿ ಎಂದು ಆಗುವುದಿಲ್ಲ!
ಸಂಪಾದಕೀಯ ನಿಲುವುಈ ರೀತಿ ಕಾನೂನು ಕೈಗೆತ್ತಿಕೊಳ್ಳಲು ಹೇಳದೆ ಕಾನೂನುರೀತಿಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜನರಿಗೆ ಅನಿಸುತ್ತದೆ. |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.