ಸುಧಾರಣೆಗಳು ಅಹಿತಕರವಾಗಿ ಕಾಣಿಸಬಹುದು ಆದರೆ ದೀರ್ಘಾವಧಿಯ ಪರಿಣಾಮಗಳು ಒಳ್ಳೆಯದು ! – ಪ್ರಧಾನ ಮಂತ್ರಿ

ಬೆಂಗಳೂರು – ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ‘ಅಗ್ನಿಪಥ’ ಈ ಸೈನ್ಯ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಉಲ್ಲೇಖಿಸದೆ ಹೇಳಿಕೆ ನೀಡಿದ್ದಾರೆ. ಅವರು, ‘ಯಾವುದೇ ನಿರ್ಧಾರ ಅಥವಾ ತಿದ್ದುಪಡಿಯು ಈ ಕ್ಷಣದಲ್ಲಿ ಅಹಿತಕರವೆಂದು ತೋರುತ್ತಿದ್ದರೂ ಕಾಲಾಂತರದಲ್ಲಿ ಉತ್ತಮ ಮತ್ತು ದೂರದ ಪರಿಣಾಮಗಳನ್ನು ದೇಶ ಅನುಭವಿಸುತ್ತದೆ.’ ಎಂದು ಹೇಳಿದರು.
ಪ್ರಧಾನಿ ತಮ್ಮ ಮಾತನ್ನು ಮುಂದುವರೆಸುತ್ತಾ, ಹೊಸ ಉದ್ಯೋಗಗಳಲ್ಲಿ ಮತ್ತು ನೂತನೀಕರಣಗಳಿಗಾಗಿ ಕಳೆದ ೮ ವರ್ಷಗಳಿಂದ ಮಾಡಿದ ಪ್ರಯತ್ನಗಳು ಸುಲಭವಿರಲಿಲ್ಲ. ಸುಧಾರಣೆಗಳಿಂದ ನಮಗೆ ಹೊಸ ಗುರಿಗಳು ಮತ್ತು ಪರಿಕಲ್ಪನೆಗಳತ್ತ ಸಾಗಲು ಅನುವು ಮಾಡಿಕೊಡುತ್ತದೆ. ಈ ವೇಳೆ ಅವರು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳನ್ನು ಪ್ರಸ್ಥಾಪಿಸಿದರು. ‘ಅನೇಕ ಸದುದ್ದೇಶದ ಯೋಜನೆಗಳು ರಾಜಕೀಯ ಬಣ್ಣಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ನಮ್ಮ ದೇಶದ ದೌರ್ಭಾಗ್ಯವಾಗಿದೆ ಎಂದು ಹೇಳಿದರು. ಇದರಲ್ಲಿ ಪ್ರಸಾರ ಮಾಧ್ಯಮಗಳೂ ಭಾಗಿಯಾಗಿವೆ’, ಎಂಬ ಖೇದವನ್ನು ಮೋದಿಯವರು ವ್ಯಕ್ತಪಡಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !