
ಜಯಪೂರ(ರಾಜಸ್ಥಾನ) – ಇಲ್ಲಿಯ ಒಂದು ಮಸೀದಿಯಲ್ಲಿ ಕಲಿಯುತ್ತಿರುವ ೧೭ ವರ್ಷದ ಬಾಲಕನಿಗೆ ಮತ್ತಿನ ಔಷಧಿಯನ್ನು ಕುಡಿಸಿ ಮಸೀದಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಹಾಫೀಜ ಸರಫರಾಜನು ಲೈಂಗಿಕ ಶೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ರಮಜಾನ ಕಾಲದಲ್ಲಿ ಈ ಬಾಲಕ ಮಸೀದಿಯಲ್ಲಿ ಇಸ್ಲಾಂನ ಶಿಕ್ಷಣ ಪಡೆದುಕೊಳ್ಳಲು ಹೋಗುತ್ತಿದ್ದನು. ಆ ಸಮಯದಲ್ಲಿ ಈ ಘಟನೆ ನಡೆದಿದೆ. ಹಾಫೀಜ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ತದನಂತರ ಅವನು ಅನೇಕ ಬಾರಿ ಈ ಬಾಲಕನನ್ನು ಮನೆಗೆ ಕರೆಸಿ ಅವನ ಲೈಂಗಿಕ ಶೋಷಣೆ ಮಾಡಿದ್ದನು. ಈ ಪ್ರಕರಣವನ್ನು ಪೊಲಿಸರಲ್ಲಿ ದೂರು ದಾಖಲಿಸಲಾಗಿದೆ. ಪೊಲಿಸರು ಹಾಫೀಜನನ್ನು ಹುಡುಕುತ್ತಿದ್ದಾರೆ.
मस्जिद में 10 दिन तक करता रहा बच्चे के साथ अश्लील हरकत, फिर घर बुलाकर किया ये काम#Crime #rajasthan https://t.co/jre3gYmH5A
— ZEE Rajasthan (@zeerajasthan_) June 16, 2022
ಸಂಪಾದಕೀಯ ನಿಲುವುಇಂತಹ ವಾಸನಾಂಧನಿಗೆ ಶರಿಯತ ಕಾನೂನಿನನ್ವಯ ಸೊಂಟದವರೆಗೆ ಭೂಮಿಯಲ್ಲಿ ಹುಗಿದು ಅವರ ಮೇಲೆ ಕಲ್ಲು ಎಸೆದು ಅವರನ್ನು ಕೊಲ್ಲುವ ಶಿಕ್ಷೆ ನೀಡುವಂತೆ ಯಾರಾದರೂ ಒತ್ತಾಯಿಸಿದರೆ, ಅದಕ್ಕೆ ಆಶ್ಚರ್ಯಪಡಬಾರದು ! ಇಂತಹ ಘಟನೆಯ ವಿಷಯದಲ್ಲಿ ಮುಸಲ್ಮಾನರ ಸಂಘಟನೆ ಮತ್ತು ನಾಯಕರು ಏಕೆ ಮಾತನಾಡುವುದಿಲ್ಲ ? |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ