ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯದಿಂದ ಮನುಸ್ಮೃತಿಯಲ್ಲಿರುವ ಶ್ಲೋಕದ ಉಲ್ಲೇಖ

ಸೂರತ (ಗುಜರಾತ) – ಒಂದು ಬದಿಯ ಪ್ರೀತಿಯಿಂದಾಗಿ ತರುಣಿಯ ಹತ್ಯೆ ಮಾಡಿದ ಓರ್ವ ವಿದ್ಯಾರ್ಥಿಗೆ ಸತ್ರ ನ್ಯಾಯಾಲಯವು ಗಲ್ಲುಶಿಕ್ಷೆಯನ್ನು ವಿಧಿಸಿದೆ. ಈ ವಿದ್ಯಾರ್ಥಿಯ ಹೆಸರು ಫೆನಿಲ ಗೋಯಾಣಿ ಎಂದು ಇದೆ. ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯವು ಮನುಸ್ಮೃತಿಯಲ್ಲಿನ ಶ್ಲೋಕವನ್ನು ಉಲ್ಲೇಖಿಸಿ ಅದರ ಅರ್ಥವನ್ನೂ ಹೇಳಿದೆ.
ಫೆನಿಲನು ಫೆಬ್ರುವರಿ ೧೨, ೨೦೨೨ರಂದು ಒಂದು ಬದಿಯ ಪ್ರೇಮದಿಂದಾಗಿ ಚಾಕೂವಿನಿಂದ ಗ್ರೀಷ್ಮಾ ವೆಕಾರಿಯಾ ಎಂಬ ವಿದ್ಯಾರ್ಥಿನಿಯ ಹತ್ಯೆ ಮಾಡಿದ್ದನು. ಈ ಸಮಯದಲ್ಲಿ ಅವನು ಹುಡುಗಿಯ ಸಹೋದರ ಹಾಗೂ ಚಿಕ್ಕಪ್ಪನ ಮೇಲೆಯೂ ಆಕ್ರಮಣ ಮಾಡಿದ್ದನು. ಅದರಲ್ಲಿ ಅವರು ಗಾಯಗೊಂಡಿದ್ದರು. ಘಟನೆಯ ಸಮಯದಲ್ಲಿಯೇ ಫೆನಿಲನನ್ನು ಬಂಧಿಸಲಾಗಿತ್ತು.
#Surat sessions court sentenced to death a 20-year for the murder of 21-year-old college student, terming it as a ‘rarest of rare’ case
(@MaulikPathak reports)https://t.co/iXUxXFP2Ns
— Hindustan Times (@htTweets) May 5, 2022
ಪಾಪಿಗಳಿಗೆ ಶಿಕ್ಷೆ ನೀಡುವ ರಾಜ್ಯದಲ್ಲಿ ಪ್ರಜೆಗಳು ಉದ್ವಿಗ್ನರಾಗಿರುವುದಿಲ್ಲ !
ಈ ಸಮಯದಲ್ಲಿ ನ್ಯಾಯಾಲಯವು ಮನುಸ್ಮೃತಿಯ ಶ್ಲೋಕವನ್ನು ನಮೋದಿಸುತ್ತ ಅದರ ಅರ್ಥವನ್ನು ಹೇಳುತ್ತ ‘ಎಲ್ಲಿ ಕಪ್ಪು ಬಣ್ಣದ ಮತ್ತು ಕೆಂಪು ಕಣ್ಣುಗಳ, ಹಾಗೆಯೇ ಪಾಪಿಗಳ ನಾಶ ಮಾಡುವ ‘ದಂಡ’ವು ಕಾರ್ಯನಿರತವಾಗಿರುತ್ತದೆ ಮತ್ತು ಎಲ್ಲಿ ರಾಜರು ಯೋಗ್ಯ ಮತ್ತು ಅಯೋಗ್ಯ ಸಂಗತಿಗಳನ್ನು ತಿಳಿದು ಶಿಕ್ಷೆ ನೀಡುತ್ತಾರೆಯೋ, ಅಲ್ಲಿನ ಪ್ರಜೆಗಳು ಯಾವಾಗಲೂ ಉದ್ವಿಗ್ನ ಹಾಗೂ ವ್ಯಾಕುಲತೆಯಿಂದ ಇರುವುದಿಲ್ಲ’ ಎಂದು ಹೇಳಿದರು.
‘ಧಾರ್ಮಿಕ ಕಾರ್ಯ’ದ ಹೆಸರಿನಲ್ಲಿ ಮತಾಂತರ ಮಾಡುವವರ ವಿದೇಶಿ ದೇಣಿಗೆಗಳ ಮೇಲೆ ಕೇಂದ್ರ ಸರಕಾರದ ಪ್ರಹಾರ
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !