ಅಲವರ್ (ರಾಜಸ್ಥಾನ) – ಮುಸಲ್ಮಾನರು ದೇಶವನ್ನು ಎಂದೂ ಆಳಲಿಲ್ಲ . ಮೊಘಲ್ ಮತ್ತು ಅಪಘಾನಿ ಇವರು ದೇಶ ಆಳಿದವರು. ಈಗಿರುವ ಮುಸಲ್ಮಾನರಿಗೆ ಆ ಕಾಲದಲ್ಲಿ ಹೊಡೆದು ಬಡೆದು ಮುಸಲ್ಮಾನರನ್ನಾಗಿ ಪರಿವರ್ತಿಸಲಾಗಿದೆ. ಮೊಘಲರು ಈ ಮುಸಲ್ಮಾನರ ಮೇಲೆ ಅತ್ಯಾಚಾರ ನಡೆಸಿದ್ದಾರೆ, ಹಾಗೂ ಅವರ ಹೆಣ್ಣುಮಕ್ಕಳ ಮೇಲೆ ಬಲಾತ್ಕಾರ ನಡೆಸಿದ್ದಾರೆ. ಅದರ ನಂತರ ಅವರು ಮುಸಲ್ಮಾನರಾಗಿದ್ದಾರೆ. ಮೊದಲು ಅವರು ಹಿಂದೂಗಳೇ ಆಗಿದ್ದರು, ಅಂದರೆ ಈಗಿರುವ ಮುಸಲ್ಮಾನರು ಮತಾಂತರರಾದವರು. ಅದರಿಂದ ಒಂದು ದಿನ ಅವರಿಗೆ ಹಿಂದೂಧರ್ಮ ಸ್ವೀಕರಿಸ ಬೇಕಾಗುವುದು, ಎಂಬ ಅಭಿಪ್ರಾಯ ಭಾಜಪಾದ ರಾಜಸ್ಥಾನ ಪ್ರದೇಶದ ಉಪಾಧ್ಯಕ್ಷ ಜ್ಞಾನದೇವ ಆಹುಜಾ ಅವರು ವ್ಯಕ್ತಪಡಿಸಿದರು. ಇಲ್ಲಿ ಭಾಜಪಾದಿಂದ ಆಯೋಜಿಸಲಾದ ಹೂಂಕಾರ ಸಭೆಯಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಭಾಜಪದ ಇತರ ನಾಯಕರು ಉಪಸ್ಥಿತರಿದ್ದರು. ರಾಜ್ಯದಲ್ಲಿ ಕಳೆದ ಕೆಲವು ದಿನದಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಆಘಾತದ ವಿರುದ್ಧ ಈ ಸಭೆ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮುಂಬರುವ ಚುನಾವಣೆ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಇಳಿಸುವ ಆವಾಹನೆ ನೀಡಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ರಾಜಸ್ಥಾನ > ಮತಾಂತರ ಆಗಿರುವ ಮುಸಲ್ಮಾನರಿಗೆ ಹಿಂದೂ ಧರ್ಮ ಸ್ವೀಕರಿಸಬೇಕಾಗುವುದು – ಭಾಜಪಾದ ನಾಯಕ ಜ್ಞಾನದೇವ ಆಹುಜಾ
ಮತಾಂತರ ಆಗಿರುವ ಮುಸಲ್ಮಾನರಿಗೆ ಹಿಂದೂ ಧರ್ಮ ಸ್ವೀಕರಿಸಬೇಕಾಗುವುದು – ಭಾಜಪಾದ ನಾಯಕ ಜ್ಞಾನದೇವ ಆಹುಜಾ
ಸಂಬಂಧಿತ ಲೇಖನಗಳು
‘ಹಿಂದೂ ದೇವಾಲಯಗಳಲ್ಲಿ ಹತ್ಯೆ ಮತ್ತು ಹುಡುಗಿಯರ ಮೇಲೆ ಅತ್ಯಾಚಾರ ಆಗುತ್ತಿರುವುದರಿಂದ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿ !’ – ಆಮ್ ಆದ್ಮಿ ಪಕ್ಷದ ಶಾಸಕ ರಾಜೇಂದ್ರ ಪಾಲ್ ಗೌತಮ್
2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ತಂದರೆ ಇಡೀ ದೇಶವೇ ಮತ ಹಾಕುವುದು ! – ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ
ಕರ್ನಾಟಕ ಹೈಕೋರ್ಟ್ನಲ್ಲಿ ಆನ್ಲೈನ್ ಆಲಿಕೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ವೀಡಿಯೊ ಪ್ರಾಸಾರ !
‘ಡಿಸೆಂಬರ್ 13 ರಂದು ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು !’ – ಖಲಿಸ್ತಾನಿ ಭಯೋತ್ಪಾದಕ ಗುರಪತ್ಸಿಂಹ ಪನ್ನು
ಬಿಹಾರದ ಆಕ್ಸಿಸ್ ಬ್ಯಾಂಕ್ ನಲ್ಲಿ 15 ನಿಮಿಷದಲ್ಲಿ 15 ಲಕ್ಷ ರೂಪಾಯಿ ದರೋಡೆ !
Senthilkumar : ಸಂಸತ್ತಿನಲ್ಲಿ ಉತ್ತರ ಭಾರತದ ರಾಜ್ಯಗಳನ್ನು ‘ಗೋಮೂತ್ರ ರಾಜ್ಯ’ ಎಂದು ಕರೆದಿದ್ದಕ್ಕೆ ಡಿಎಂಕೆ ಸಂಸದನಿಂದ ಕ್ಷಮೆಯಾಚನೆ !