ನಮಗೆ ತೊಂದರೆ ಕೊಟ್ಟರೆ, ನೀವು ಶೇ.80 ಇರುವುದರಿಂದ ನಿಮಗೆ ಹೆಚ್ಚು ಕಷ್ಟವಾಗುವುದು!

ರಾಂಚಿ (ಝಾರ್ಖಂಡ) – ದೇಶದಲ್ಲಿ ನಮ್ಮ ವಿರುದ್ಧ (ಮುಸ್ಲಿಂರ ವಿರುದ್ಧ) ಏನೇ ನಡೆಯುತ್ತಿದ್ದರೂ ಅದನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇದರಿಂದ ನಮಗೂ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ನಾವು ಶೇಕಡಾ 20 ಇದ್ದೆವೆ ಅದರೆ ನೀವು (ಹಿಂದೂ) ಶೇಕಡಾ 70-80 ಇರುವಿರಿ.
झारखंड के अल्पसंख्यक कल्याण मंत्री हफीजुल हसन का बयान.. हमें तंग मत करो यदि हमारे 20 घर बंद करोगे तो तुम्हारे 80 घर भी बंद होंगे। झारखंड में इन्हें कौन तंग कर रहा है।@HemantSorenJMM pic.twitter.com/PHcSrhb3vZ
— Mukesh Kumar (@mukeshkrd) April 28, 2022
ಆದ್ದರಿಂದ ಕಷ್ಟವಾದರೆ ನನ್ನ 20 ಮನೆಗಳಿಗೆ ಬೀಗ ಬಿದ್ದರೆ ನಿಮ್ಮ 80 ಮನೆಗಳಿಗೆ ಬೀಗ ಬೀಳುತ್ತದೆ ಎಂದು ಈ ಶಬ್ದಗಳಲ್ಲಿ ಝಾರಖಂಡದ ‘ಝಾರಖಂಡ ಮುಕ್ತಿ ಮೊರ್ಚಾ’ ಸರಕಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿರುವ ಹಫಿಜುಲ ಹಸನ ಅನ್ಸಾರಿ ಇವರು ಬೆದರಿಕೆ ಹಾಕಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದಾರೆಯೇ? ಇದರ ವಿರುದ್ಧ ಹಿಂದೂಗಳು ದೂರು ನೀಡಬೇಕು ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರನ್ನು ಒತ್ತಾಯಿಸಬೇಕು! ಪಾಕಿಸ್ತಾನದಲ್ಲಿರುವ ಯಾವ ಹಿಂದೂವು ಈ ರೀತಿ ಮಾತನಾಡಲು ಧೈರ್ಯ ಮಾಡಲಾರರು; ಆದರೆ ಭಾರತದಲ್ಲಿ ಮತಾಂಧತೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed