ನಮಗೆ ತೊಂದರೆ ಕೊಟ್ಟರೆ, ನೀವು ಶೇ.80 ಇರುವುದರಿಂದ ನಿಮಗೆ ಹೆಚ್ಚು ಕಷ್ಟವಾಗುವುದು!

ರಾಂಚಿ (ಝಾರ್ಖಂಡ) – ದೇಶದಲ್ಲಿ ನಮ್ಮ ವಿರುದ್ಧ (ಮುಸ್ಲಿಂರ ವಿರುದ್ಧ) ಏನೇ ನಡೆಯುತ್ತಿದ್ದರೂ ಅದನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇದರಿಂದ ನಮಗೂ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ನಾವು ಶೇಕಡಾ 20 ಇದ್ದೆವೆ ಅದರೆ ನೀವು (ಹಿಂದೂ) ಶೇಕಡಾ 70-80 ಇರುವಿರಿ.
झारखंड के अल्पसंख्यक कल्याण मंत्री हफीजुल हसन का बयान.. हमें तंग मत करो यदि हमारे 20 घर बंद करोगे तो तुम्हारे 80 घर भी बंद होंगे। झारखंड में इन्हें कौन तंग कर रहा है।@HemantSorenJMM pic.twitter.com/PHcSrhb3vZ
— Mukesh Kumar (@mukeshkrd) April 28, 2022
ಆದ್ದರಿಂದ ಕಷ್ಟವಾದರೆ ನನ್ನ 20 ಮನೆಗಳಿಗೆ ಬೀಗ ಬಿದ್ದರೆ ನಿಮ್ಮ 80 ಮನೆಗಳಿಗೆ ಬೀಗ ಬೀಳುತ್ತದೆ ಎಂದು ಈ ಶಬ್ದಗಳಲ್ಲಿ ಝಾರಖಂಡದ ‘ಝಾರಖಂಡ ಮುಕ್ತಿ ಮೊರ್ಚಾ’ ಸರಕಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿರುವ ಹಫಿಜುಲ ಹಸನ ಅನ್ಸಾರಿ ಇವರು ಬೆದರಿಕೆ ಹಾಕಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದಾರೆಯೇ? ಇದರ ವಿರುದ್ಧ ಹಿಂದೂಗಳು ದೂರು ನೀಡಬೇಕು ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರನ್ನು ಒತ್ತಾಯಿಸಬೇಕು! ಪಾಕಿಸ್ತಾನದಲ್ಲಿರುವ ಯಾವ ಹಿಂದೂವು ಈ ರೀತಿ ಮಾತನಾಡಲು ಧೈರ್ಯ ಮಾಡಲಾರರು; ಆದರೆ ಭಾರತದಲ್ಲಿ ಮತಾಂಧತೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ