
ನವದೆಹಲಿ – ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.
The Union Ministry of Home Affairs (MHA) has claimed that 64,827 #KashmiriPandit families had to leave #Kashmir in the 1990s due to #Pakistan-sponsored terrorism. Such families settled in #Jammu, #Delhi and other parts of the countryhttps://t.co/K1v8Go8dER
— The Tribune (@thetribunechd) April 27, 2022
ಗೃಹ ಸಚಿವಾಲಯ ೨೦೨೦ – ೨೧ ಇಸವಿಯ ವಾರ್ಷಿಕ ವರದಿಯ ಪ್ರಕಾರ ೧೯೯೦ರ ದಶಕ ಮತ್ತು ೨೦೨೦.ರ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ೧೪ ಸಾವಿರ ೯೧ ನಾಗriಕರು ಮತ್ತು ೫ ಸಾವಿರ ೩೫೬ ಸೈನಿಕರು ಸಾವನ್ನಪ್ಪಿದರು. ಈ ವರದಿಯಲ್ಲಿ ಭಯೋತ್ಪಾದನೆಯಿಂದ ಹಿಂದೂಗಳ ಜೊತೆಗೆ ಕೆಲವು ಸಿಖ್ಖರು ಮತ್ತು ಮುಸಲ್ಮಾನ ಕುಟುಂಬದವರು ಕಾಶ್ಮೀರ ಬಿಟ್ಟು ಪಲಾಯನ ಮಾಡಬೇಕಾಯಿತು ಹೀಗೂ ಹೇಳಲಾಗಿದೆ.
ಸಂಪಾದಕರ ನಿಲುವುಇದರಲ್ಲಿನ ಎಷ್ಟು ಕುಟುಂಬಗಳು ಕಾಶ್ಮೀರದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ ಮತ್ತು ಎಷ್ಟು ಜನರ ಪುನರ್ವಸನ ಬಾಕಿ ಇದೆ ? ಇದರಲ್ಲಿ ಯಾವ ಅಡಚನೆಗಳು ಇವೆ ಮತ್ತು ಸರಕಾರ ಅದರಲ್ಲಿ ಯಾವ ಉಪಾಯಯೋಜನೆ ಮಾಡುತ್ತಿದೆ ? ಇದರ ಮಾಹಿತಿ ಸರಕಾರ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ