
ನವದೆಹಲಿ – ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.
The Union Ministry of Home Affairs (MHA) has claimed that 64,827 #KashmiriPandit families had to leave #Kashmir in the 1990s due to #Pakistan-sponsored terrorism. Such families settled in #Jammu, #Delhi and other parts of the countryhttps://t.co/K1v8Go8dER
— The Tribune (@thetribunechd) April 27, 2022
ಗೃಹ ಸಚಿವಾಲಯ ೨೦೨೦ – ೨೧ ಇಸವಿಯ ವಾರ್ಷಿಕ ವರದಿಯ ಪ್ರಕಾರ ೧೯೯೦ರ ದಶಕ ಮತ್ತು ೨೦೨೦.ರ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ೧೪ ಸಾವಿರ ೯೧ ನಾಗriಕರು ಮತ್ತು ೫ ಸಾವಿರ ೩೫೬ ಸೈನಿಕರು ಸಾವನ್ನಪ್ಪಿದರು. ಈ ವರದಿಯಲ್ಲಿ ಭಯೋತ್ಪಾದನೆಯಿಂದ ಹಿಂದೂಗಳ ಜೊತೆಗೆ ಕೆಲವು ಸಿಖ್ಖರು ಮತ್ತು ಮುಸಲ್ಮಾನ ಕುಟುಂಬದವರು ಕಾಶ್ಮೀರ ಬಿಟ್ಟು ಪಲಾಯನ ಮಾಡಬೇಕಾಯಿತು ಹೀಗೂ ಹೇಳಲಾಗಿದೆ.
ಸಂಪಾದಕರ ನಿಲುವುಇದರಲ್ಲಿನ ಎಷ್ಟು ಕುಟುಂಬಗಳು ಕಾಶ್ಮೀರದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ ಮತ್ತು ಎಷ್ಟು ಜನರ ಪುನರ್ವಸನ ಬಾಕಿ ಇದೆ ? ಇದರಲ್ಲಿ ಯಾವ ಅಡಚನೆಗಳು ಇವೆ ಮತ್ತು ಸರಕಾರ ಅದರಲ್ಲಿ ಯಾವ ಉಪಾಯಯೋಜನೆ ಮಾಡುತ್ತಿದೆ ? ಇದರ ಮಾಹಿತಿ ಸರಕಾರ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ