‘ಮುಸಲ್ಮಾನ್ ರೊಚ್ಚಿಗೆದ್ದರೆ ದೇಶದಲ್ಲಿ ಮಹಾಭಾರತ ನಡೆಯುವುದು !’ (ಅಂತೆ)

ಕಾಂಗ್ರೆಸ್‌ನ ನಾಯಕ ಮೌಲಾನ ತೌಕಿರ ರಜಾ ಖಾನ ಇವರಿಂದ ಪ್ರಧಾನಿ ಮೋದಿ ಅವರಿಗೆ ಬೆದರಿಕೆ

ಬರೇಲಿ (ಉತ್ತರ ಪ್ರದೇಶ) – ಸಧ್ಯ ದೇಶದ ಪರಿಸ್ಥಿತಿ ಸರಿಯಾಗಿಲ್ಲ. ನಮ್ಮ ಆಜಾನ್ ಸಮಯದಲ್ಲಿ ಹನುಮಾನ ಚಾಲಿಸಾ ಹೇಳಲಾಗುತ್ತಿದೆ. ನೀವು ಪ್ರಧಾನಿಯಾಗಿದ್ದರಿ. ನಿಮ್ಮ ದೇಶದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ ಮತ್ತು ನೀವು ಶಾಂತವಾಗಿದ್ದರಿ, ಸಮಯ ಇರುವಾಗಲೇ ಇದನ್ನೆಲ್ಲಾ ನಿಲ್ಲಿಸದಿದ್ದರೆ ದೇಶದ ಮುಸಲ್ಮಾನರು ರಸ್ತೆಗೆ ಇಳಿಯುವರು ಮತ್ತು ಆಗ ಅದರ ನಂತರ ದೇಶದಲ್ಲಿ ಮಹಾಭಾರತ ನಡೆಯುವುದು, ಎಂಬ ಬೆದರಿಕೆಯನ್ನು ಇತ್ತೆಹಾದ ಏ ಮಿಲ್ಲತ ಕೌನ್ಸಿಲಿಂಗ್ ಅಧ್ಯಕ್ಷ ಮತ್ತು ಕಾಂಗ್ರೆಸ್ಸಿನ ನಾಯಕ ಮೌಲಾನಾ ತೌಕಿರ ರಜಾ ಖಾನ ಇವರು ಪ್ರಧಾನಿ ಮೋದಿ ಅವರಿಗೆ ಒಡ್ಡಿದ್ದಾರೆ. ದೆಹಲಿಯಲ್ಲಿ ಜಹಾಂಗೀರ್ ಪುರಿಯಲ್ಲಿ ಅಕ್ರಮ ಕಟ್ಟಡದ ಮೇಲೆ ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಖಾನ ಇವರು ಬೆದರಿಕೆಯನನ್‌ಉ ನೀಡಿದ್ದಾರೆ.

(ಸೌಜನ್ಯ : Oneindia Hindi | वनइंडिया हिंदी)

ಸಂಪಾದಕೀಯ ನಿಲುವು

ಈ ರೀತಿಯ ಎಚ್ಚರಿಕೆ ಮುಸಲ್ಮಾನ ಧರ್ಮ ಗುರು ನೀಡುತ್ತಾರೆ, ಇದು ಜಾತ್ಯತೀತರಿಗೆ ಕಾಣುವುದಿಲ್ಲವೇ ? ಈ ರೀತಿಯ ಎಚ್ಚರಿಕೆ ಹಿಂದೂ ಸಂತರು ನೀಡಿದರೆ, ಆಗ ಅವರ ವಿರುದ್ಧ ಜಾತ್ಯತೀತರು ಪೊಲೀಸರಲ್ಲಿ ದೂರು ದಾಖಲಿಸಿ ಕ್ರಮಕೈಗೊಳ್ಳಲು ಅನಿವಾರ್ಯ ಪಡಿಸುತ್ತಾರೆ !

ಮಹಮ್ಮದ್ ಅಲಿ ಜಿನ್ನಾ ಇವರ ವಂಶಜರು ಭಾರತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ, ಇದೆ ರಜಾ ಹೇಳುತ್ತಿದ್ದಾರೆ, ಇದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ! ಅವರು ಏನಾದರೂ ಮಾಡುವ ಮೊದಲು ಇಂತಹ ಮತಾಂಧರ ಮೇಲೆ ಆಯಾ ಸಮಯದಲ್ಲೇ ಕ್ರಮಕೈಗೊಳ್ಳಬೇಕು !