‘ಸುದರ್ಶನ’ ವಾರ್ತಾವಾಹಿನಿಯ ಸಂಪಾದಕ ಸುರೇಶ ಚವ್ಹಾಣಕೆ ಅವರ ಪ್ರಶ್ನೆ !
ಕೇಂದ್ರ ಸರಕಾರದ ವಾರ್ಷಿಕ ರಜಾದಿನಗಳ ಪಟ್ಟಿಯಲ್ಲಿ ಪ್ರವಾದಿ ಮುಹಮ್ಮದ ಮತ್ತು ಏಸುಕ್ರಿಸ್ತರ ಜನ್ಮ ದಿನಗಳಂದ ಕಡ್ಡಾಯ ರಜೆ ಆದರೆ ಹಿಂದೂ ದೇವತೆಗಳ ಜನ್ಮದಿನಗಳು ಪ್ರಾಸಂಗಿಕವೇ ? – ಚವ್ಹಾಣಕೆ
ಇಂತಹ ಪ್ರಶ್ನೆಗಳು ಹುಟ್ಟುವ ಮೊದಲೇ ಕೇಂದ್ರದ ಭಾಜಪ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಈಗಲಾದರೂ ಪ್ರಯತ್ನಗಳಾಗಬೇಕು, ಎಂಬ ಅಪೇಕ್ಷೆ !

ನವದೆಹಲಿ : ಪ್ರವಾದಿ ಮುಹಮ್ಮದ ಮತ್ತು ಏಸು ಕ್ರಿಸ್ತನ ಜನ್ಮ ದಿನಗಳು ಅನುಕ್ರಮವಾಗಿ ಈದ ಎ ಮಿಲಾದ ಮತ್ತು ಕ್ರಿಸ್ಮಸಗಳಲ್ಲಿ ಕೇಂದ್ರದಿಂದ ಕಡ್ಡಾಯ ರಜಾದಿನಗಳಾದರೆ ಶ್ರೀರಾಮನ, ಶ್ರೀಕೃಷ್ಣನ ಮತ್ತು ಭಗವಾನ ಶಿವನ ಜಯಂತಿ ದಿನದಂದು ಪ್ರಾಸಂಗಿಕ ರಜೆಗಳನ್ನು ಏಕೆ ಕೊಡಲಾಗುವದಿಲ್ಲ ? ವೆಂಬ ಪ್ರಶ್ನೆಯನ್ನು ಸುದರ್ಶನ ವಾರ್ತಾ ವಾಹಿನಿಯ ಸಂಪಾದಕ ಸುರೇಶ ಚವ್ಹಾಣಕೆ ಇವರು ಟ್ವಿಟ ಮಾಡಿ ತಿಳಿಸಿದ್ದಾರೆ. ಟ್ವಿಟ ಜೊತೆಗೆ ಅವರು ಕೇಂದ್ರ ಸರಕಾರದ ವಾರ್ಷಿಕ ರಜೆಗಳುಳ್ಳ ಸುತ್ತೊಲೆಯನ್ನು ಲಗತ್ತಿಸಿದ್ದಾರೆ. ಈ ಟ್ವಿಟಗೆ ಭಾರತದಾದ್ಯಂತ ಇರುವ ಹಿಂದೂಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಟ್ವಿಟ ವ್ಯಾಪಕವಾಗಿ ಹರಿದಾಡುತ್ತಿದೆ.
#Jago मुहम्मद और ईसा के जन्म पर राष्ट्रीय छुट्टी देने वालों ने राम जी के नाम छुट्टी तो दूर रामनवमी पर रविवार की मिली छुट्टी के दिन भी परीक्षा रखी हैं। व्रत खोलना, कन्या पूजन मंदिर में दर्शन छोड़ #UPSC आज ही #NDA के लिए परीक्षा रख रही हैं। https://t.co/0w3vtTiwNq via @YouTube
— Suresh Chavhanke “Sudarshan News” (@SureshChavhanke) April 10, 2022
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!
ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆಯಾಗುವ ಸಾಧ್ಯತೆ
ಮನೆ ಮೇಲೆ ಬಂದಿದ್ದ ರೆಂಬೆಗಳನ್ನು ತೆರವುಗೊಳಿಸದ ಕಾರಣ, ಮರ ಕಡಿಯುವ ಯತ್ನದಲ್ಲಿ ಮಹಿಳೆಯ ಸಾವು
ಬಾರಾಬಂಕಿಯಲ್ಲಿ (ಉತ್ತರ ಪ್ರದೇಶ) ಮುಸ್ಲಿಮರಿಂದ ಹಿಂದೂಗಳ ಮತಾಂತರ ಮುಂದುವರಿಕೆ !