
ನವದೆಹಲಿ – ದಕ್ಷಿಣ ದೆಹಲಿಯ ಮಹಾಪೌರರಾದ ಮುಕೇಶ ಸೂಯ್ಯನ್ರವರು ‘ಚೈತ್ರ ನವರಾತ್ರಿಯಲ್ಲಿ ನಗರದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಆದೇಶದ ಕಠೋರವಾಗಿ ಕಾರ್ಯಾಚರಣೆಯನ್ನು ಮಾಡುವೆವು’, ಎಂದು ಹೇಳಿದ್ದಾರೆ. ‘ನಮಗೆ ಬಂದಂತಹ ದೂರುಗಳ ನಂತರ ನಾವು ಈ ಆದೇಶವನ್ನು ನೀಡಿದ್ದೇವೆ. ಮಾಂಸ ಮಾರಾಟವಾಗದಿದ್ದರೆ ಜನರು ಅದನ್ನು ಈ ಸಮಯದಲ್ಲಿ ತಿನ್ನುವುದೂ ಇಲ್ಲ, ಎಂದು ಅವರು ಹೇಳಿದ್ದಾರೆ.
Meat shops in South Delhi to remain shut from today till Navratri end#Navratri #SouthDelhi #MeatBanhttps://t.co/khukqa3UL4
— India TV (@indiatvnews) April 5, 2022
ಸೂರ್ಯನ್ರವರು ಮಾತನಾಡುತ್ತ ನವರಾತ್ರಿಯಲ್ಲಿ ಉಪವಾಸ ಮಾಡುವವರಿಗೆ ಬಹಿರಂಗವಾಗಿ ಪ್ರಾಣಿಹತ್ಯೆ ಹಾಗೂ ಮಾಂಸ ಮಾರಾಟವಾಗುತ್ತಿರುವುದರಿಂದ ಕಷ್ಟವಾಗುತ್ತದೆ. ದೂರು ಬಂದ ನಂತರ ನಾವು ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಮುಂಬರುವ ಏಪ್ರಿಲ್ ೮ ರಿಂದ ೧೦ರ ವರೆಗೆ ಎಲ್ಲ ಪ್ರಾಣಿಹತ್ಯಾಗ್ರಹಗಳನ್ನು ಮುಚ್ಚಲಾಗುವುದು, ಎಂದು ಹೇಳಿದರು.
ಸ್ವದೇಶಿ ನಿರ್ಮಿತ 3 ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆ!
ಕಲಬುರಗಿ : ಅತ್ಯಾಚಾರಿ ರಜಾಕ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಧುಳೆ – ಪುಂಡರಿಂದ ಪೊಲೀಸರಿಗೆ ಒದೆ ಮತ್ತು ಹಲ್ಲೆ: 3 ಆರೋಪಿಗಳ ಬಂಧನ!
ಉಲ್ಲಾಸನಗರದಲ್ಲಿ ಚೈನೀಸ್ ಆಹಾರದಲ್ಲಿ ಮೃತಹಲ್ಲಿ ಪತ್ತೆ!
೬೩ ವರ್ಷದ ಮೌಲ್ವಿಯಿಂದ ೮ ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ
ಕೊಲ್ಹಾಪುರ ಮತ್ತು ಪುಣೆಯಲ್ಲಿ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ !