ಜಿನಾ ಆಖಾಡದ ಮಹಾಮಂಡಲೇಶ್ವರ ಸ್ವಾಮಿ ಯತೀಂದ್ರಾನಂದ ಗಿರಿಯವರ ಮನವಿ !

ರುಡಕಿ(ಉತ್ತರಾಖಂಡ) – `ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರವು ಕಾಶ್ಮೀರದಲ್ಲಾದ ಆತ್ಯಾಚಾರದ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. ಇದರ `ಭಾಗ-2′ ಮಾಡಿ, ಅದೇ ರೀತಿ ಭಾರತದ ವಿಭಜನೆಯನ್ನು ಆಧರಿಸಿ ಚಲನಚಿತ್ರ ಮಾಡಬೇಕು, ಎಂದು ಜುನಾ ಆಖಾಡದ ಮಹಾಮಂಡಲೇಶ್ವರದಲ್ಲಿ ಸ್ವಾಮಿ ಯತೀಂದ್ರಾನಂದ ಗಿರಿಯವರು ಹೇಳಿದ್ದಾರೆ. `ಕೇಂದ್ರ ಸರಕಾರದ ದಿಟ್ಟ ನಿರ್ಧಾರ ಶ್ಲಾಘನೀಯವಾಗಿದೆ. ಭಾರತದ ಮೋದಿ ಸರಕಾರದಿಂದಲೇ `ದ ಕಶ್ಮೀರ ಫೈಲ್ಸ್’ನಂತಹ ಚಿತ್ರಗಳು ಬಿಡುಗಡೆಯಾಯಿತು ಮತ್ತು ಸತ್ಯವು ಭಾರತದ ಜನರಿಗೆ ಮುಂದೆ ಬರಲು ಸಾಧ್ಯವಾಯಿತು’, ಎಂದು ಅವರು ಹೇಳಿದರು.
150 ಸಾಧು ಮತ್ತು ಸಂತರಿಗೆ ಚಲನಚಿತ್ರದ ವಿಶೇಷ ಪ್ರದರ್ಶನ
ಇಲ್ಲಿನ ನಿಲಮ ಚಿತ್ರಮಂದಿರದಲ್ಲಿ ಶ್ರೀಪಂಚ ದಶನಮ್ ಜುನಾ ಆಖಾಡದ ಮಹಾ ಮಂಡಲೇಶ್ವರ ಮತ್ತು ಜೀವನದೀಪ ಆಶ್ರಮ ರುಡಕಿಯ ಪೀಠಾಧಿಶ್ವರ ಸ್ವಾಮಿ ಯತೀಂದ್ರಾನಂದ ಗಿರಿಯವರು ಸಾಧು, ಸಂತ ಮತ್ತು ಪತ್ರಕರ್ತರಿಗಾಗಿ ಚಲನಚಿತ್ರದ ಒಂದು ಪ್ರದರ್ಶನವನ್ನು ಕಾಯ್ದಿರಿಸಿದ್ದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram