ಭಾಜಪದ ಅಭ್ಯರ್ಥಿಯ ವಿರುದ್ಧ ಬೈಗುಳ !ಪೋಲಿಸರಿಂದ ದೂರು ದಾಖಲು |
ಇಂತಹ ದೇಶದ್ರೋಹಿಗಳಿಗೆ ಮತ್ತು ಅವರ ಬೆಂಬಲಿಗರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯಾಗಲು ರಾಜ್ಯ ಸರಕಾರ ಪ್ರಯತ್ನಿಸಬೇಕು !- ಸಂಪಾದಕರು

ಸಿದ್ದಾರ್ಥನಗರ (ಉತ್ತರಪ್ರದೇಶ) – ಇಲ್ಲಿಯ ಡುಮರಿಯಾಗಂಜ ಚುನಾವಣಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸೈಯದ್ ಖಾತುನ ಇವರ ವಿಜಯದ ನಂತರ ಸಮೂಹದಿಂದ `ಪಾಕಿಸ್ತಾನ ಜಿಂದಾಬಾದ್’ ಮತ್ತು `ಇಸ್ಲಾಂ ಜಿಂದಾಬಾದ’ ಎಂಬ ಘೋಷಣೆ ನೀಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
सिद्धार्थनगर : डुमरियागंज सीट से सपा प्रत्याशी सैय्यदा खातून की जीत के बाद पाकिस्तान जिंदाबाद व इस्लाम जिंदाबाद के नारे लगाए गए
कृप्या वीडियो की उचित जांच कर देशविरोधी तत्वों के विरुद्ध कठोर कार्यवाही की जाए @Uppolice @dmsid1 @siddharthnagpol pic.twitter.com/XX3abtbShV
— प्रशासक समिति (@OfficialTeamPs) March 11, 2022
ಇದೇ ಚುನಾವಣಾ ಕ್ಷೇತ್ರದ ಇನ್ನೊಂದು ವಿಡಿಯೋ ಬೆಳಕಿಗೆ ಬಂದಿದೆ. ಇದರಲ್ಲಿ ಸಮಾಜವಾದಿ ಪಕ್ಷದ ಟೋಪಿ ಹಾಕಿಕೊಂಡಿರುವ ಕೆಲವು ಜನರು ಕಾಣಿಸುತ್ತಿದ್ದು ಅವರು ಅಲ್ಲಿಯ ಭಾಜಪದ ಅಭ್ಯರ್ಥಿ ರಾಘವೇಂದ್ರ ಸಿಂಹ ಇವರಿಗೆ ತಾಯಿಗೆ ಸಂಬಂಧಿಸಿದ ಬೈಗುಳಗಳನ್ನು ಬೈಯುತ್ತಿರುವುದು ಕೇಳಿಸುತ್ತಿದೆ. ಈ ಪ್ರಕರಣದ ವಿರುದ್ಧ ದೂರು ದಾಖಲಿಸಲಾಗಿದೆ.
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?