
ಪುಣೆ – ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಮಾಜದ ಮುಂದೆ ತರುವ `ದ ಕಾಶ್ಮೀರಿ ಫೈಲ್ಸ್’ ಈ ಚಲನಚಿತ್ರವು ಪುಣೆಯ ಕೋಥರೂಡನ ಸಿಟಿ ಪ್ರೈಡ ಚಿತ್ರಮಂದಿರದಲ್ಲಿ ಮಾರ್ಚ್ 11 ರಂದು `ಪ್ರೀ ಸ್ಕ್ರೀನಿಂಗ್’ (ಚಲನಚಿತ್ರ ಪ್ರದರ್ಶನದ ಮೊದಲು ಆಮಂತ್ರಿತ ಜನರಿಗೆ ಅದು ತೋರಿಸುವುದು) ಆಯಿತು. ಆ ಸಮಯದಲ್ಲಿ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕಿ ಮತ್ತು ನಾಯಕಿ ಪಲ್ಲವಿ ಜೋಷಿ ಹಾಗೂ ನಾಯಕ ದರ್ಶನ್ ಕುಮಾರ ಉಪಸ್ಥಿತರಿದ್ದರು. ಚಲನಚಿತ್ರದ ನಂತರ ಅವರು ಎಲ್ಲಾ ಉಪಸ್ಥಿತರ ಜೊತೆಗೆ ಸಂವಾದ ನಡೆಸಿದರು. ಈ ನಿಮಿತ್ತ ಚಲನಚಿತ್ರಕ್ಕೆ ಶುಭ ಹಾರೈಕೆ ನೀಡಲು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪರಾಗ ಗೋಖಲೆ ಇವರು ವಿವೇಕ ಅಗ್ನಿಹೋತ್ರಿ ಇವರ ಜೊತೆ ಸೌಹಾರ್ದ ಭೇಟಿ ನೀಡಿದರು. ಆ ಸಮಯದಲ್ಲಿ ಶ್ರೀ. ಪರಾಗ ಗೋಖಲೆಯವರು ಹಿಂದೂ ಜನಜಾಗೃತಿ ಸಮಿತಿಯು ಕಾಶ್ಮೀರಿ ಹಿಂದೂಗಳ ಕುರಿತು ಮಾಡಿರುವ ಕಾರ್ಯ ಹಾಗೂ ಚಲನಚಿತ್ರವನ್ನು ದೈನಿಕ `ಸನಾತನ ಪ್ರಭಾತ’ವು ಹಿಂದುತ್ವದ ನಿಲುವಿಲ್ಲಿ ನೀಡಿರುವ ಪ್ರಸಿದ್ಧಿ, ಈ ಕುರಿತು ವಿವೇಕ ಅಗ್ನಿಹೋತ್ರಿ ಅವರಿಗೆ ಮಾಹಿತಿ ನೀಡಿದರು.
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished