
ಪುಣೆ – ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಸಮಾಜದ ಮುಂದೆ ತರುವ `ದ ಕಾಶ್ಮೀರಿ ಫೈಲ್ಸ್’ ಈ ಚಲನಚಿತ್ರವು ಪುಣೆಯ ಕೋಥರೂಡನ ಸಿಟಿ ಪ್ರೈಡ ಚಿತ್ರಮಂದಿರದಲ್ಲಿ ಮಾರ್ಚ್ 11 ರಂದು `ಪ್ರೀ ಸ್ಕ್ರೀನಿಂಗ್’ (ಚಲನಚಿತ್ರ ಪ್ರದರ್ಶನದ ಮೊದಲು ಆಮಂತ್ರಿತ ಜನರಿಗೆ ಅದು ತೋರಿಸುವುದು) ಆಯಿತು. ಆ ಸಮಯದಲ್ಲಿ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಿರ್ಮಾಪಕಿ ಮತ್ತು ನಾಯಕಿ ಪಲ್ಲವಿ ಜೋಷಿ ಹಾಗೂ ನಾಯಕ ದರ್ಶನ್ ಕುಮಾರ ಉಪಸ್ಥಿತರಿದ್ದರು. ಚಲನಚಿತ್ರದ ನಂತರ ಅವರು ಎಲ್ಲಾ ಉಪಸ್ಥಿತರ ಜೊತೆಗೆ ಸಂವಾದ ನಡೆಸಿದರು. ಈ ನಿಮಿತ್ತ ಚಲನಚಿತ್ರಕ್ಕೆ ಶುಭ ಹಾರೈಕೆ ನೀಡಲು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪರಾಗ ಗೋಖಲೆ ಇವರು ವಿವೇಕ ಅಗ್ನಿಹೋತ್ರಿ ಇವರ ಜೊತೆ ಸೌಹಾರ್ದ ಭೇಟಿ ನೀಡಿದರು. ಆ ಸಮಯದಲ್ಲಿ ಶ್ರೀ. ಪರಾಗ ಗೋಖಲೆಯವರು ಹಿಂದೂ ಜನಜಾಗೃತಿ ಸಮಿತಿಯು ಕಾಶ್ಮೀರಿ ಹಿಂದೂಗಳ ಕುರಿತು ಮಾಡಿರುವ ಕಾರ್ಯ ಹಾಗೂ ಚಲನಚಿತ್ರವನ್ನು ದೈನಿಕ `ಸನಾತನ ಪ್ರಭಾತ’ವು ಹಿಂದುತ್ವದ ನಿಲುವಿಲ್ಲಿ ನೀಡಿರುವ ಪ್ರಸಿದ್ಧಿ, ಈ ಕುರಿತು ವಿವೇಕ ಅಗ್ನಿಹೋತ್ರಿ ಅವರಿಗೆ ಮಾಹಿತಿ ನೀಡಿದರು.
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?