
ನವದೆಹಲಿ – ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ. ಈ 18 ವಿಮಾನದಿಂದ ಹಿಂತಿರುಗಿಬಂದ ಭಾರತೀಯರ ಸಂಖ್ಯೆ ಸರಾಸರಿ 4 ಸಾವಿರವಾಗಿದೆ. ಭಾರತ ಉಕ್ರೇನಿನ ನೆರೆ ದೇಶ ಇರುವ ರೊಮಾನಿಯ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲ್ಯಾಂಡ್ ಈ ದೇಶದಿಂದ ನಾಗರಿಕರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರುತ್ತಿದ್ದಾರೆ.
Over 11,000 Indian nationals evacuated from Ukraine so far: MoS Muraleedharan
Read @ANI Story | https://t.co/Mq3yamaL87#Ukraine #OperationGanga #IndiansInUkraine #IndianStudents #UkraineCrisis pic.twitter.com/VpWbr1s8z7
— ANI Digital (@ani_digital) March 5, 2022
ಗಾಯಗೊಂಡಿರುವ ಹರಜೋತನ ವೈದ್ಯಕೀಯ ಖರ್ಚು ಭಾರತ ಸರಕಾರ ಬರಿಸಲಿದೆ
ವಿದೇಶಾಂಗ ಸಚಿವಾಲಯವು, ಕಿವನಲ್ಲಿನ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಹರಜ್ಯೋತ ಸಿಂಹ ಈ ಭಾರತೀಯ ವಿದ್ಯಾರ್ಥಿಯ ವೈದ್ಯಕೀಯ ಖರ್ಚು ಭಾರತ ಸರಕಾರ ಭರಿಸಲಿದೆ. ಹರಜೋತನಿಗೆ ಕಿವನಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹರಜೋತ ಈತನಿಗೆ 4 ಗುಂಡುಗಳು ತಾಗಿದ್ದವು, ಅದರಲ್ಲಿನ ಒಂದು ಗುಂಡು ಎದೆಗೆ ತಾಗಿದೆ. ಅವನು ದೆಹಲಿಯ ನಿವಾಸಿಯಾಗಿದ್ದಾನೆ.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!