
ನವದೆಹಲಿ – ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ. ಈ 18 ವಿಮಾನದಿಂದ ಹಿಂತಿರುಗಿಬಂದ ಭಾರತೀಯರ ಸಂಖ್ಯೆ ಸರಾಸರಿ 4 ಸಾವಿರವಾಗಿದೆ. ಭಾರತ ಉಕ್ರೇನಿನ ನೆರೆ ದೇಶ ಇರುವ ರೊಮಾನಿಯ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲ್ಯಾಂಡ್ ಈ ದೇಶದಿಂದ ನಾಗರಿಕರನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರುತ್ತಿದ್ದಾರೆ.
Over 11,000 Indian nationals evacuated from Ukraine so far: MoS Muraleedharan
Read @ANI Story | https://t.co/Mq3yamaL87#Ukraine #OperationGanga #IndiansInUkraine #IndianStudents #UkraineCrisis pic.twitter.com/VpWbr1s8z7
— ANI Digital (@ani_digital) March 5, 2022
ಗಾಯಗೊಂಡಿರುವ ಹರಜೋತನ ವೈದ್ಯಕೀಯ ಖರ್ಚು ಭಾರತ ಸರಕಾರ ಬರಿಸಲಿದೆ
ವಿದೇಶಾಂಗ ಸಚಿವಾಲಯವು, ಕಿವನಲ್ಲಿನ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಹರಜ್ಯೋತ ಸಿಂಹ ಈ ಭಾರತೀಯ ವಿದ್ಯಾರ್ಥಿಯ ವೈದ್ಯಕೀಯ ಖರ್ಚು ಭಾರತ ಸರಕಾರ ಭರಿಸಲಿದೆ. ಹರಜೋತನಿಗೆ ಕಿವನಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹರಜೋತ ಈತನಿಗೆ 4 ಗುಂಡುಗಳು ತಾಗಿದ್ದವು, ಅದರಲ್ಲಿನ ಒಂದು ಗುಂಡು ಎದೆಗೆ ತಾಗಿದೆ. ಅವನು ದೆಹಲಿಯ ನಿವಾಸಿಯಾಗಿದ್ದಾನೆ.
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ
ಮೂರು ಷರತ್ತುಗಳನ್ನು ಒಪ್ಪಿದರೆ ಉಪವಾಸ ಸತ್ಯಾಗ್ರಹ ಅಂತ್ಯ ! – ಸೋನಮ್ ವಾಂಗ್ಚುಕ್
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ