ಇಂತಹ ಮತಾಂಧರಿಗೆ ಕಠೋರ ಶಿಕ್ಷೆಯಾಗಲು ರಾಜ್ಯದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ರತಲಾಮ (ಮಧ್ಯಪ್ರದೇಶ) – ಇಲ್ಲಿ ಓರ್ವ ಅಪ್ರಾಪ್ತ ಯುವತಿಯ ಮೇಲೆ ಮತಾಂತರದ ಒತ್ತಡ ಹೇರಿದ ಪ್ರಕರಣದಲ್ಲಿ ಅರಬಾಜ ಖಾನ ಎಂಬ ಯುವಕನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಿಂದ ಈ ಇಬ್ಬರಿಗೆ ಪರಿಚಯವಾಗಿತ್ತು. ಅರಬಾಜ ಖಾನನು ಈ ಯುವತಿಗೆ ಮದುವೆಯಾಗುವುದಾಗಿ ಆಮೀಷ ತೋರಿಸಿದ್ದನು. ಅವನು ಬಿಹಾರದಲ್ಲಿನ ಈ ಹುಡುಗಿಯನ್ನು ರತಲಾಮನಲ್ಲಿ ನೌಕರಿಗಾಗಿ ಕರೆಸಿದ್ದನು. ಇಲ್ಲಿನ ಒಂದು ಅಪಾರ್ಟಮೆಂಟ್ನಲ್ಲಿ ಅವರು ಮನೆಯನ್ನು ಬಾಡಿಗೆಗೆ ಪಡೆಯಲು ಪ್ರಯತ್ನಿಸಿರುವಾಗ ಮನೆಯ ಮಾಲೀಕರಿಗೆ ಇವರಿಬ್ಬರ ಧರ್ಮವು ಬೇರೆಬೇರೆಯಾಗಿರುವುದರ ಸಂಶಯ ಬಂದಿತ್ತು. ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಯುವತಿಯ ಪಾಲಕರನ್ನು ಅಲ್ಲಿ ಕರೆಸಿದರು. ಈ ಸಮಯದಲ್ಲಿ ಯುವತಿಯು ‘ಅರಬಾಜನು ನನಗೆ ನೌಕರಿಗಾಗಿ ಮುಸಲ್ಮಾನಳಾಗುವುದು ಆವಶ್ಯಕವಾಗಿದೆ ಎಂದು ಹೇಳಿದ್ದನು’, ಎಂಬ ಮಾಹಿತಿ ನೀಡಿದಳು. ಈ ಪ್ರಕರಣದಲ್ಲಿ ಯುವತಿಯ ತಂದೆಯು ಪೊಲೀಸರಲ್ಲಿ ದೂರನ್ನು ನೋಂದಾಯಿಸಿದಾಗ ಪೊಲೀಸರು ಅರಬಾಜನನ್ನು ಬಂಧಿಸಿದರು.
अरबाज ने नौकरी दिलाने के बहाने बुलाया हिन्दू युवती को… फिर बोला बुर्का पहनो और बनो मुसलमान
https://t.co/XlBu3MJdjh— Sudarshan News (@SudarshanNewsTV) March 5, 2022
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !