
ಕೀವ (ಯುಕ್ರೇನ್) – ಯುಕ್ರೇನ್ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು. ಈ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಯುಕ್ರೇನಿನ ಸೈನಿಕರ ಮೇಲೆ ಔಷಧೋಪಚಾರ ನಡೆಯುತ್ತಿತ್ತು.
ಯುಕ್ರೇನ್ ವಾಸಿಗಳ ಜಿಗುಟುತನದಿಂದ ಹೋರಾಟ !
೭ ದಿನ ಕಳೆದರೂ, ಯುಕ್ರೇನ್ ರಷ್ಯಾದ ವಶಕ್ಕೆ ಸಂಪೂರ್ಣವಾಗಿ ಬಂದಿಲ್ಲ. ಆದ್ದರಿಂದ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮಿರ ಪುತಿನ ಇವರು ಯುಕ್ರೇನ್ ಮೇಲೆ ಪರಮಾಣು ಪ್ರಯೋಗ ಮಾಡುವುದಕ್ಕಾಗಿ ಸೈನ್ಯದಳಕ್ಕೆ ಸಿದ್ಧರಿರಲು ಆದೇಶಿಸಿದ್ದಾರೆ. ಇದರಿಂದ ಈ ಪಡೆಯು ಯುದ್ಧಾಭ್ಯಾಸ ಆರಂಭಿಸಿದ್ದಾರೆ. ‘ಯುಕ್ರೇನ್ ಸಹಜವಾಗಿ ವಶಪಡಿಸಿಕೊಳ್ಳಬಹುದು’, ಎಂದು ಪುತಿನ ಅವರಿಗೆ ಅನಿಸಿತ್ತು; ಆದರೆ ಯುಕ್ರೇನ್ ಸೈನಿಕ ಮತ್ತು ನಾಗರೀಕರ ಜಿಗುಟುತನದ ಹೋರಾಟದಿಂದ ರಷ್ಯನ್ ಸೈನ್ಯದ ಕ್ರಮಗಳಿಗೆ ತೊಂದರೆ ಉಂಟಾಗುತ್ತದೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara