
ಕೀವ (ಯುಕ್ರೇನ್) – ಯುಕ್ರೇನ್ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು. ಈ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಯುಕ್ರೇನಿನ ಸೈನಿಕರ ಮೇಲೆ ಔಷಧೋಪಚಾರ ನಡೆಯುತ್ತಿತ್ತು.
ಯುಕ್ರೇನ್ ವಾಸಿಗಳ ಜಿಗುಟುತನದಿಂದ ಹೋರಾಟ !
೭ ದಿನ ಕಳೆದರೂ, ಯುಕ್ರೇನ್ ರಷ್ಯಾದ ವಶಕ್ಕೆ ಸಂಪೂರ್ಣವಾಗಿ ಬಂದಿಲ್ಲ. ಆದ್ದರಿಂದ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮಿರ ಪುತಿನ ಇವರು ಯುಕ್ರೇನ್ ಮೇಲೆ ಪರಮಾಣು ಪ್ರಯೋಗ ಮಾಡುವುದಕ್ಕಾಗಿ ಸೈನ್ಯದಳಕ್ಕೆ ಸಿದ್ಧರಿರಲು ಆದೇಶಿಸಿದ್ದಾರೆ. ಇದರಿಂದ ಈ ಪಡೆಯು ಯುದ್ಧಾಭ್ಯಾಸ ಆರಂಭಿಸಿದ್ದಾರೆ. ‘ಯುಕ್ರೇನ್ ಸಹಜವಾಗಿ ವಶಪಡಿಸಿಕೊಳ್ಳಬಹುದು’, ಎಂದು ಪುತಿನ ಅವರಿಗೆ ಅನಿಸಿತ್ತು; ಆದರೆ ಯುಕ್ರೇನ್ ಸೈನಿಕ ಮತ್ತು ನಾಗರೀಕರ ಜಿಗುಟುತನದ ಹೋರಾಟದಿಂದ ರಷ್ಯನ್ ಸೈನ್ಯದ ಕ್ರಮಗಳಿಗೆ ತೊಂದರೆ ಉಂಟಾಗುತ್ತದೆ.
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ