ಭಾಜಪದಿಂದ ಇಂತಹ ಆಮಿಷ ಒಡ್ಡುವುದು ಅಪೇಕ್ಷಿತವಿಲ್ಲ; ಏಕೆಂದರೆ ಚುನಾವಣೆ ವೇಳೆಗೆ ಇಂತಹ ಆಮಿಷ ತೋರಿಸುವುದು ಜನರಿಗೆ ಕೊಡುವ ಲಂಚವೇ ಆಗಿದೆ, ಇದು ಭಾಜಪದ ನಾಯಕರಿಗೆ ತಿಳಿಯುತ್ತದೆಯೇ ? ತದ್ವಿರುದ್ದ, ಪಕ್ಷವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನು ಮಾಡುತ್ತದೆ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕು.- ಸಂಪಾದಕರು

ಮನಕಾಪುರ (ಉತ್ತರಪ್ರದೇಶ) – ರಾಜ್ಯದಲ್ಲಿ ಭಾಜಪ ಪುನಃ ಅಧಿಕಾರಕ್ಕೆ ಬಂದರೆ ಹೋಳಿ ಮತ್ತು ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭಾಜಪ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಹ ಪ್ರಚಾರ ಸಭೆಯಲ್ಲಿ ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿನಿಯರಿಗೆ ಸ್ಕೂಟಿ(ದ್ವಿಚಕ್ರ ವಾಹನ) ನೀಡುವದಾಗಿಯು ಘೋಷಿಸಿದರು.
.@rajnathsingh on Saturday said that if #BJP retains power in UP, it will provide free LPG gas cylinder on the occasion of Holi and Diwali every year#UttarPradeshElection2022 #AssemblyElections2022 #lpg #rajnathsingh https://t.co/n8v4cz8DWT
— DNA (@dna) February 19, 2022
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !
ಗದ್ದಲದ ಕಾರಣದಿಂದ ಸಂಸತ್ತಿನ ಕಲಾಪ ದಿನವಿಡೀ ಮುಂದೂಡಿಕೆ