ಹರಿಹರದಲ್ಲಿ ೩೦೦ ಕ್ಕು ಹೆಚ್ಚು ಮತಾಂಧರಿಂದ ಹಿಂದೂ ಅಂಗಡಿಯವನಿಗೆ ಥಳಿತ

ವಾಟ್ಸಾಪ್ ನಿಂದ ಹಿಜಾಬ್ ವಿರೋಧದ ಸುಳ್ಳು ಪೋಸ್ಟ್ ಮಾಡಿದ ಪ್ರಕರಣ

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಹಿಂದುಗಳಿಗೆ ಮತಾಂಧರಿಂದ ಈ ರೀತಿ ಥಳಿತ ಆಗುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ ! ಇಂತಹ ಮತಾಂಧರ ಮೇಲೆ ಈಗ ಕ್ರಮ ಕೈಗೊಂಡು ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಸರಕಾರ ಪ್ರಯತ್ನ ಮಾಡಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಹರಿಹರ – ಇಲ್ಲಿಯ ಮಲೆಬೆನ್ನೂರು ನಗರದ ಗೀಲಾಲಿ ಸರ್ಕಲ್‌ನಲ್ಲಿ ದಿಲೀಪ ಮಾಳಗಿಮನೆ ಇವರು ಹಿಜಾಬ್ ವಿರುದ್ಧ ವಾಟ್ಸಾಪ್ ಮೂಲಕ ಪೋಸ್ಟ್ ಮಾಡಿದ್ದಾರೆ ಎಂದು ಅವರ ಮೇಲೆ ಮತಾಂಧರು ದಾಳಿ ಮಾಡಿರುವ ಘಟನೆ ನಡೆದಿದೆ. ಅವರನ್ನು ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ದಿಲೀಪ್ ಇವರ ಅಂಗಡಿ ಇದ್ದು ೩೦೦ ಮತಾಂಧರ ಗುಂಪು ಅವರನ್ನು ಅಂಗಡಿಯಿಂದ ಹೊರಗೆಳೆದು ಥಳಿಸಿದ್ದಾರೆ. ದಿಲೀಪ್ ಇವರನ್ನು ರಕ್ಷಿಸಲು ಹೋಗಿರುವ ಪೊಲೀಸರಿಗೂ ಥಳಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರನ್ನು ದಾಖಲಿಸಿಕೊಂಡು ಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ವಿರೋಧಿಸಿ ಗಿಲಾಲಿ ಸರ್ಕಲ್‌ನಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಲಾಗಿತ್ತು.