ಸಂತ ಕಬೀರನಗರ (ಉತ್ತರ ಪ್ರದೇಶ) ಇಲ್ಲಿ ನಾಸಿರನಿಂದ ಆನಂದನ ಶಿರಚ್ಛೇದ

ಸೋದರ ಸೊಸೆಯನ್ನು ಚುಡಾಯಿಸಿದ್ದಕ್ಕೆ ಆನಂದ ನಾಸಿರನ ಕೆನ್ನೆಗೆ ಬಾರಿಸಿದ ಕಾರಣ ಸಿಟ್ಟಿನಿಂದ ಕೊಲೆ

ಸಂತ ಕಬೀರ ನಗರ (ಉತ್ತರ ಪ್ರದೇಶ) – ಇಲ್ಲಿ ಜೂನ್ 18 ರಂದು ನಾಸಿರ್ ಅಲಿ ಹೆಸರಿನ ವ್ಯಕ್ತಿಯು ಜನನಿಬಿಡ ಮಾರುಕಟ್ಟೆಯಲ್ಲೇ ಆನಂದ ಎಂಬ ಹಿಂದೂ ದಲಿತ ಯುವಕನ ಕತ್ತನ್ನು ಸೀಳಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ನಾಸಿರ್ ಆನಂದನ ಸೋದರ ಸೊಸೆಯನ್ನು ಚುಡಾಯಿಸಿದ್ದಕ್ಕಾಗಿ, ಆನಂದ್ ನಾಸಿರನ ಕೆನ್ನೆಗೆ ಬಾರಿಸಿದ್ದನು. ಇದರ ಸೇಡು ತೀರಿಸಿಕೊಳ್ಳಲು, ತಡರಾತ್ರಿ ಆನಂದ ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದಾಗ ನಾಸಿರ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅವನನ್ನು ಸುತ್ತುವರೆದು ತೀಕ್ಷ್ಣವಾದ ಆಯುಧದಿಂದ ಅವನ ಕುತ್ತಿಗೆಯನ್ನು ಸೀಳಿದ್ದಾನೆ.

ಈ ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಈ ಸಮಯದಲ್ಲಿ ಗ್ರಾಮಸ್ಥರು ನಾಸಿರ್‌ ನ ಬಂಧನ ಮತ್ತು ಪೊಲೀಸ್ ಎನ್‌ ಕೌಂಟರ್‌ನಲ್ಲಿ ಅವನನ್ನು ಕೊಲ್ಲಬೇಕು ಎಂಬ ಬೇಡಿಕೆಗೆ ಪಟ್ಟು ಹಿಡಿದಿದ್ದರು. ಈ ಘಟನೆಯ ನಂತರ ಸಂತ ಕಬೀರನಗರದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಉಪ ಮಹಾನಿರೀಕ್ಷಕರು, ಅಧೀಕ್ಷಕರು ಸೇರಿದಂತೆ ಇಡೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ನಾಸಿರ್ ಮತ್ತು ಅವನ ಸಹಚರರಿಗಾಗಿ ಶೋಧ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

  • ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಕಠಿಣ ಶಿಕ್ಷೆ ವಿಧಿಸುವ ಸರಕಾರವಿದ್ದರೂ ಸಹ ಮತಾಂಧ ಮುಸಲ್ಮಾನರ ಹಿಂದೂ ಹುಡುಗಿಯರನ್ನು ಚುಡಾಯಿಸುವ ಮತ್ತು ಪ್ರಶ್ನಿಸಿದರೆ ಕೊಲೆ ಮಾಡುವ ಧೈರ್ಯ ಮುಗಿಯುತ್ತಿಲ್ಲ, ಇದರಿಂದ ಅವರಲ್ಲಿ ಎಷ್ಟು ಆಸುರಿ ಪ್ರವೃತ್ತಿ ತುಂಬಿದೆ ಎಂಬುದು ಗಮನಕ್ಕೆ ಬರುತ್ತದೆ ! ಇದರಿಂದಾಗಿ ಸರಕಾರವು ಇನ್ನಷ್ಟು ಕಠಿಣವಾಗಬೇಕಾಗುತ್ತದೆ !
  • ‘ಮುಸಲ್ಮಾನ-ದಲಿತ ಭಾಯಿ ಭಾಯಿ’ ಎನ್ನುವವರು ಈಗ ಯಾವ ಬಿಲದಲ್ಲಿ ಅಡಗ ಕುಳಿತಿದ್ದಾರೆ ?