|
|

ಬೆಂಗಳೂರು : ಇಲ್ಲಿಯ ನಗರ ರೇಲ್ವೆ ನಿಲ್ದಾಣದಲ್ಲಿದ್ದ ಪ್ರಾರ್ಥನಾಸ್ಥಳದಲ್ಲಿ ಸಂಘದ ಜನರು ಚಪ್ಪಲಿ ಹಾಕಿಕೊಂಡು ಪ್ರವೇಶಿಸಿದರು. ಇದರಿಂದ ಭಾರತದಲ್ಲಿರುವ ಎಲ್ಲ ಮುಸಲ್ಮಾನ ಬಾಂಧವರ ಭಾವನೆಗೆ ನೋವಾಗಿದೆ. ಇದಕ್ಕೆ ಅವರು ಉತ್ತರಿಸಬೇಕು. ಹಾಗೆಯೇ ಅವರಿಗೆ ಈ ಪ್ರಾರ್ಥನಾಸ್ಥಳದಲ್ಲಿ ಪ್ರವೇಶ ಮಾಡುವುದರಿಂದ ಅಲ್ಲಿಯ ಪೊಲಿಸರು ಮತ್ತು ರೇಲ್ವೆ ಅಧಿಕಾರಿಗಳು ತಡೆಯಲಿಲ್ಲ ಇದು ಅತ್ಯಂತ ವಿಷಾದನೀಯವಾಗಿದೆ. ಒಂದು ವೇಳೆ ಹಿಂದೂ-ಮುಸಲ್ಮಾನರ ಸಹೋದರ ಭಾವನೆ ಸ್ಥಿರವಾಗಿರಬೇಕು ಎಂದು ಸರಕಾರಕ್ಕೆ ಅನಿಸುತ್ತಿದ್ದರೆ, ಗೃಹಸಚಿವರು ಶೀಘ್ರವಾಗಿ ಈ ಕಾರ್ಯಕರ್ತರನ್ನು ಬಂಧಿಸಲು ಆದೇಶಿಸಬೇಕು ಮತ್ತು ಅವರ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಹೀಗಾಗದಿದ್ದರೆ, ಸಂಪೂರ್ಣ ಭಾರತದಾದ್ಯಂತ ಒತ್ತಡದ ವಾತಾವರಣ ನಿರ್ಮಾಣವಾಗುವುದು ಮತ್ತು ಅದಕ್ಕೆ ಗೃಹ ಸಚಿವರೇ ಜವಾಬ್ದಾರರಾಗುವರು. ಎಂದು (ಆಲ್ ಇಂಡಿಯಾ ಮಜಲಿಸ್-ಇ- ಇತ್ತೇಹಾದೂಲ ಮುಸ್ಲಿಮ’(ಎಮ್.ಐ.ಎಮ್.) ಎಚ್ಚರಿಕೆ ನೀಡಿದೆ.
ಬೆಂಗಳೂರಿನ ದಕ್ಷಿಣ-ಪಶ್ಚಿಮ ರೇಲ್ವೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದ ಪ್ಲಾಟ ಫಾರ್ಮ ಸಂ.೫ ರಲ್ಲಿ ಹಮಾಲಿಗಳ ವಿಶ್ರಾಂತಿ ಕಕ್ಷೆಯನ್ನೇ ಪ್ರಾರ್ಥನಾ ಸ್ಥಳವಾನ್ನಾಗಿಸಿದ್ದು ಬಯಲಾಗಿದೆ. ಇದರಿಂದ ಹಿಂದುತ್ವನಿಷ್ಠರು ಅದನ್ನು ಪರಿಶೀಲಿಸಿ ರೇಲ್ವೆ ನಿಲ್ದಾಣದ ಸಿಬ್ಬಂದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅದಕ್ಕೆ ಎಮ್.ಐ.ಎಮ್. ಆಕ್ಷೇಪಿಸಿದೆ.
(ಸೌಜನ್ಯ : The Ancient Times)
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!