ಹಿಂದುಗಳನ್ನು ಪಲಾಯನಕ್ಕೆ ಕಾರಣನಾದ ಮತಾಂಧ ಗೂಂಡಾಗೆ ಅಭ್ಯರ್ಥಿಯನ್ನಾಗಿ ಮಾಡಿದ ಸಮಾಜವಾದಿ ಪಕ್ಷ !

  • ಎರಡನೇ ಕಾಶ್ಮೀರವೆಂದೇ ಗುರುತಿಸಲ್ಪಡುವ ಉತ್ತರಪ್ರದೇಶದ ಕೈರಾನಾದ ಹಿಂದೂಗಳೊಂದಿಗೆ ಸಮಾಜವಾದಿ ಪಕ್ಷದಿಂದ ದ್ರೋಹ !

  • ‘ಜಿನ್ನವಾದ’ದ (ಭಾರತ ವಿಭಜನೆ ಮಾಡಿದ ಜಿನ್ನಾ ಇವರ ವಿಚಾರಗಳು) ಉತ್ತೇಜಿಸಲಾಗುತತ್‌ಇದೆ ಎಂದು ಭಾಜಪದಿಂದ ಆರೋಪ !

  • ಉತ್ತರ ಪ್ರದೇಶದ ಹಿಂದುಗಳೇ, ಹಿಂದೂ ವಿರೋಧಿ ‘ಯಾದವೀ ಯುದ್ಧ’ವನ್ನು ಪ್ರೋತ್ಸಾಹಿಸುವ ಮತ್ತು ಮತಾಂಧರನ್ನು ಓಲೈಸುವ ಸಮಾಜವಾದಿ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಶಾಶ್ವತವಾಗಿ ಮನೆಯಲ್ಲಿ ಕೂರಿಸಲು ಕಟಿಬದ್ಧರಾಗಿ ! ರಾಜಕೀಯ ಪಕ್ಷಗಳು ನಿರ್ಮಿಸಿರುವ ಜಾತಿಯಾಧಾರಿತ ಸಮೀಕರಣದ ಕಡೆಗೆ ನಿರ್ಲಕ್ಷಿಸಿ ಒಬ್ಬ ‘ಹಿಂದು’ ಎಂದು ನಿಮ್ಮ ರಾಜಕೀಯ ಮಹಾಶಕ್ತಿಯನ್ನು ತೋರಿಸುವ ಸಮಯವಾಗಿದೆ, ಎಂದು ತಿಳಿಯಿರಿ !
  • ಯಾವ ರಾಜಕೀಯ ಪಕ್ಷವೂ ೧೯೯೦ ರಲ್ಲಿ ಅಯೋಧ್ಯೆಯಲ್ಲಿನ ರಾಮಂದಿರಕ್ಕಾಗಿ ಆಂದೋಲನ ಮಾಡಲು ಬಂದಿದ್ದ ನೂರಾರು ಹಿಂದುಗಳನ್ನು ಬರ್ಬರವಾಗಿ ಹತ್ಯೆ ಮಾಡಿದ, ಅವರಿಂದ ಹೀಗೆ ಹಿಂದೂದ್ರೋಹಿ ಕೃತ್ಯ ನಡೆಯುವುದು, ಇದರಲ್ಲಿ ಆಶ್ಚರ್ಯವೇನಿದೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷವು ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯ ದೃಷ್ಟಿಯಿಂದ ಅನೇಕ ಚಿಕ್ಕ ಪಕ್ಷಗಳ ಜೊತೆ ಚುನಾವಣೆಯ ಮುನ್ನ ಮೈತ್ರಿ ಮಾಡಿಕೊಂಡಿದ್ದು ರಾಜ್ಯದ ಕೆಲವು ಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ ಮಾಜಿ ಶಾಸಕ ನಾಹಿದ ಹಸನ ಗೂಂಡಾ ಕೂಡ ಇದ್ದೂ ಆತನ ವಿರುದ್ಧ ಅನೇಕ ಅಪರಾಧಗಳು ದಾಖಲಾಗಿವೆ. ಇದರೊಂದಿಗೆ ‘ಎರಡನೇ ಕಾಶ್ಮೀರ’ವೆಂದು ಹೆಸರುವಾಸಿಯಾಗಿರುವ ಕೈರಾನಾ ಗ್ರಾಮದ ಹಿಂದೂಗಳನ್ನು ಪಲಾಯನ ಗೈಯ್ಯುವಂತೆ ಮಾಡಿದ ಸಂಚಿನ ರುವಾರಿ (ಮಾಸ್ಟರಮೈಂಡ್) ಎಂದು ಹಸನ ಆಗಿದ್ದ ಎಂದು ಹೇಳಲಾಗುತ್ತಿದೆ. ಭಾಜಪವು ನಾಹಿದ ಹಸನ ಇವನ ಅಭ್ಯರ್ಥಿಯನ್ನಾಗಿ ಮಾಡಿರುವ ಸಮಾಜವಾದಿ ಪಕ್ಷದ ನಿರ್ಧಾರಕ್ಕೆ ‘ಜಿನ್ನಾವಾದ’ ಎಂದಿದೆ.

ನಾಹಿದ ಹಸನನು ಈ ಪ್ರದೇಶದ ಶಾಸಕನಾಗಿದ್ದನು. ಆತನ ತಾಯಿ ತಬಸ್ಸುಮ ಇವರು ಮಾಜಿ ಸಂಸದೆ ಆಗಿದ್ದರು. ಇವರಿಬ್ಬರ ವಿರೋಧದಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ಪೊಲೀಸರು ‘ಉತ್ತರ ಪ್ರದೇಶ ಗೂಂಡಾ ಮತ್ತು ಸಮಾಜವಿರೋಧಿ ತತ್ತ್ವ ತಡೆಗಟ್ಟುವಿಕೆ’ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಂಡಿದ್ದರು. ಹಸನ ೧ ತಿಂಗಳು ಸೆರೆಮನೆಯಲ್ಲಿದ್ದನು. ಸಧ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

ಇನ್ನೊಂದೆಡೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೇರಟ ನಗರದಿಂದ ಸಮಾಜವಾದಿ ಪಕ್ಷವು ರಫೀಕ್ ಅನ್ಸಾರಿ ಈ ಗೂಂಡಾನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆತನ ವಿರುದ್ಧವೂ ಅನೇಕ ಅಪರಾಧಗಳು ದಾಖಲಾಲಾಗಿದೆ.