|
|
ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಸಂಘಟನೆಗಳ ಕಾರ್ಯಾಲಯಕ್ಕೆ ಮತ್ತು ಅವರ ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆಗಳಾಗುವುದು ಹಿಂದೂಗಳು ಅಪೇಕ್ಷಿತವಿಲ್ಲ! ಇಂತಹ ಮತಾಂಧರನ್ನು ಬಂಧಿಸಿ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು! |

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಆಲಮಗಂಜ ಚೌಕಿಯ ಹತ್ತಿರ ರಾಧಾಕೃಷ್ಣ ಮಂದಿರವಿದೆ. ಇಲ್ಲಿಗೆ ಮತಾಂಧರು ಮದ್ಯಪಾನ ಮಾಡಿ ಗಲಾಟೆ ಮಾಡಲು ಬರುತ್ತಿದ್ದರು. ಈ ಮಂದಿರದ ಎದುರಿಗೆ ರಾ.ಸ್ವ. ಸಂಘದ ಕಾರ್ಯಾಲಯವೂ ಇದೆ. ಸಂಘದ ಕಾರ್ಯಕರ್ತರು ಈ ಮತಾಂಧರನ್ನು ಮದ್ಯಪಾನ ಮಾಡಲು ಮತ್ತು ಗಲಾಟೆ ಮಾಡುವುದರಿಂದ ತಡೆದರು. ಆ ಸಮಯದಲ್ಲಿ ಅವರು ಅಲ್ಲಿಂದ ಹೋದರು; ಆದರೆ ಸ್ವಲ್ಪ ಸಮಯದ ಬಳಿಕ ೫೦ ರಿಂದ ೭೦ ಮತಾಂಧರು ಅಲ್ಲಿ ತಲುಪಿದರು ಮತ್ತು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು. ಈ ಹಲ್ಲೆಯಲ್ಲಿ ವಿಕಾಸ ಗುಪ್ತಾ ಮತ್ತು ಶಿವಮ್ ಕುಮಾರ ಈ ಇಬ್ಬರು ಗಂಭೀರವಾಗಿ ಗಾಯಗೊಂಡರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಲಾಗಿದೆ.
मंदिर के पास समुदाय विशेष को शराब पीने से रोका तो RSS कार्यालय पर हमला: भारत माता की तस्वीर फाड़ी, आगरा में 10 अरेस्ट#UttarPradeshhttps://t.co/ueI9fL4dxZ
— ऑपइंडिया (@OpIndia_in) December 27, 2021
ಈ ಪ್ರಕರಣದಲ್ಲಿ ಅಲ್ಲಿಯ ಶಾಸಕ ಯೋಗೇಂದ್ರ ಉಪಾಧ್ಯಾಯ ಇವರು, ‘ಸಂಘದ ಕಾರ್ಯಕರ್ತರಿಗೆ ಮತಾಂಧರು ಬಂಧಿಸಿ ಕರೆದೊಯ್ದರು ಮತ್ತು ಅವರನ್ನು ಥಳಿಸಿದರು. ಒಂದು ವೇಳೆ ಮುಂದಿನ ೨೪ ಗಂಟೆಯೊಳಗೆ ಆರೋಪಿಗಳ ಮೇಲೆ ಕ್ರಮ ಕೈಕೊಳ್ಳದಿದ್ದರೆ, ಪೊಲೀಸರು ಅದರ ಪರಿಣಾಮವನ್ನು ಅನುಭವಿಸಬೇಕಾಗುವುದು’, ಎಂದು ಹೇಳಿದ್ದಾರೆ.
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ