|
|
ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಸಂಘಟನೆಗಳ ಕಾರ್ಯಾಲಯಕ್ಕೆ ಮತ್ತು ಅವರ ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆಗಳಾಗುವುದು ಹಿಂದೂಗಳು ಅಪೇಕ್ಷಿತವಿಲ್ಲ! ಇಂತಹ ಮತಾಂಧರನ್ನು ಬಂಧಿಸಿ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು! |

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಆಲಮಗಂಜ ಚೌಕಿಯ ಹತ್ತಿರ ರಾಧಾಕೃಷ್ಣ ಮಂದಿರವಿದೆ. ಇಲ್ಲಿಗೆ ಮತಾಂಧರು ಮದ್ಯಪಾನ ಮಾಡಿ ಗಲಾಟೆ ಮಾಡಲು ಬರುತ್ತಿದ್ದರು. ಈ ಮಂದಿರದ ಎದುರಿಗೆ ರಾ.ಸ್ವ. ಸಂಘದ ಕಾರ್ಯಾಲಯವೂ ಇದೆ. ಸಂಘದ ಕಾರ್ಯಕರ್ತರು ಈ ಮತಾಂಧರನ್ನು ಮದ್ಯಪಾನ ಮಾಡಲು ಮತ್ತು ಗಲಾಟೆ ಮಾಡುವುದರಿಂದ ತಡೆದರು. ಆ ಸಮಯದಲ್ಲಿ ಅವರು ಅಲ್ಲಿಂದ ಹೋದರು; ಆದರೆ ಸ್ವಲ್ಪ ಸಮಯದ ಬಳಿಕ ೫೦ ರಿಂದ ೭೦ ಮತಾಂಧರು ಅಲ್ಲಿ ತಲುಪಿದರು ಮತ್ತು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು. ಈ ಹಲ್ಲೆಯಲ್ಲಿ ವಿಕಾಸ ಗುಪ್ತಾ ಮತ್ತು ಶಿವಮ್ ಕುಮಾರ ಈ ಇಬ್ಬರು ಗಂಭೀರವಾಗಿ ಗಾಯಗೊಂಡರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಲಾಗಿದೆ.
मंदिर के पास समुदाय विशेष को शराब पीने से रोका तो RSS कार्यालय पर हमला: भारत माता की तस्वीर फाड़ी, आगरा में 10 अरेस्ट#UttarPradeshhttps://t.co/ueI9fL4dxZ
— ऑपइंडिया (@OpIndia_in) December 27, 2021
ಈ ಪ್ರಕರಣದಲ್ಲಿ ಅಲ್ಲಿಯ ಶಾಸಕ ಯೋಗೇಂದ್ರ ಉಪಾಧ್ಯಾಯ ಇವರು, ‘ಸಂಘದ ಕಾರ್ಯಕರ್ತರಿಗೆ ಮತಾಂಧರು ಬಂಧಿಸಿ ಕರೆದೊಯ್ದರು ಮತ್ತು ಅವರನ್ನು ಥಳಿಸಿದರು. ಒಂದು ವೇಳೆ ಮುಂದಿನ ೨೪ ಗಂಟೆಯೊಳಗೆ ಆರೋಪಿಗಳ ಮೇಲೆ ಕ್ರಮ ಕೈಕೊಳ್ಳದಿದ್ದರೆ, ಪೊಲೀಸರು ಅದರ ಪರಿಣಾಮವನ್ನು ಅನುಭವಿಸಬೇಕಾಗುವುದು’, ಎಂದು ಹೇಳಿದ್ದಾರೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath