ಆಡಳಿತವು ಮತಾಂತರದ ಘಟನೆಗಳನ್ನು ತಡೆಯದಿದ್ದರೆ ತೀವ್ರ ಆಂದೋಲದ ಎಚ್ಚರಿಕೆ !
|

ಅಭೂಝಮಾಡ (ಛತ್ತೀಸಗಡ) – ಛತ್ತೀಸಗಡ ರಾಜ್ಯದ ಅಭೂಝಮಾಡ ಎಂಬ ನಕ್ಸಲ ಪೀಡಿತ ಭಾಗದಲ್ಲಿ ಕ್ರೈಸ್ತ ಮಿಷನರಿಗಳಿಂದಾಗುವ ಬಡ ಆದಿವಾಸಿಗಳ ಮತಾಂತರದ ವಿರುದ್ಧ ಆದಿವಾಸಿ ಗ್ರಾಮಸ್ಥರು ಆಂದೋಲನವನ್ನು ಆರಂಭಿಸಿದ್ದಾರೆ. ಇಲ್ಲಿನ ೧೦ ಗ್ರಾಮಪಂಚಾಯತಿಗಳ ಆದಿವಾಸಿಗಳು ಸಂಘಟಿತರಾಗಿ ಆಂದೋಲನವನ್ನು ಆರಂಭಿಸಿದ್ದಾರೆ. ಅವರು ಆಡಳಿತಕ್ಕೆ ಈ ಮತಾಂತರ ಮಾಡುವುದನ್ನು ನಿಲ್ಲಿಸದಿದ್ದರೆ ತೀವ್ರ ಆಂದೋಲನಗಳನ್ನು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Chhattisgarh: Bastar tribals protest over proposed ‘security camp’, bridge; Guv insists govt take consent from locals https://t.co/Lpsul9Tj5F
— TOI Cities (@TOICitiesNews) December 8, 2021
ಈ ಮೊದಲು ಆದಿವಾಸಿ ಗ್ರಾಮಸ್ಥರು ಸಭೆಯನ್ನು ನಡೆಸಿದ್ದರು. ಇದರಲ್ಲಿ ’ಆದಿವಾಸಿ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಧ್ಯೇಯವಾಗಿದ್ದು ಷಡ್ಯಂತ್ರಗಳನ್ನು ರಚಿಸುವವರನ್ನು ನಾವು ಬಿಡುವುದಿಲ್ಲ’ ಎಂದು ಈ ಗ್ರಾಮಸ್ಥರು ಹೇಳಿದರು. ಕ್ರೈಸ್ತ ಪಂಥವನ್ನು ಸ್ವೀಕರಿಸುವ ಆದಿವಾಸಿಗಳಿಗೆ ’ಮತಾಂತರ ಮಾಡಿದ್ದರಿಂದ ನಿಮಗೆ ಆದಿವಾಸಿ ಎಂದು ದೊರೆಯುವ ಎಲ್ಲ ಲಾಭಗಳು ಹಾಗೂ ಮೀಸಲಾತಿ ಸಿಗುವುದಿಲ್ಲ’ ಎಂದು ಹೇಳುತ್ತ ಪುನಃ ಹಿಂದೂ ಧರ್ಮವನ್ನು ಸ್ವೀಕರಿಸಲು ಕರೆ ನೀಡಿದರು. ’ಮತಾಂತರದಿಂದ ಈ ಭಾಗದಲ್ಲಿ ವಾದ ಮತ್ತು ಹಿಂಸಾಚಾರದ ಘಟನೆಗಳ ಪ್ರಮಾಣ ಹೆಚ್ಚಾಗಿದೆ. ಇವುಗಳನ್ನು ತಡೆಯಲು ನಾವು ಸಂಘಟಿತರಾಗಿರಬೇಕು ’ ಎಂದು ಆದಿವಾಸಿಗಳು ಹೇಳಿದ್ದಾರೆ.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು