
ಚೆನ್ನೈ (ತಮಿಳನಾಡು) – ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷರ ಶ್ರೀ. ರಾಧಾಕೃಷ್ಣನ್ ಇವರೊಂದಿಗೆ ಇತರ ಸದಸ್ಯರು ಭಾಜಪಗೆ ಪ್ರವೇಶ ಮಾಡಿದರು. ಎ.ಎನ್.ಐ. ಈ ವಾರ್ತಾ ವಾಹಿನಿಯೊಂದಿಗೆ ಮಾತನಡುವಾಗ ಶ್ರೀ. ರಾಧಾಕೃಷ್ಣನ್ ಅವರು, “ನಾನು ೩೧ ವರ್ಷ ಶಿವಸೇನೆಯಲ್ಲಿ ಇದ್ದೆ. ಕಳೆದ ೨೫ ವರ್ಷಗಳಿಂದ ಶಿವಸೇನೆಯ ಹೆಸರಿನಲ್ಲಿ ಕಲ್ಯಾಣಕಾರಿ ಯೋಜನೆಯಲ್ಲಿ ಕೊಡುಗೆ ನೀಡಿದ್ದೇನೆ. ಶಿವಸೇನೆ ಮತ್ತು ಭಾಜಪ ಇವು ಶಿವಸೇನಾ ಪ್ರಮುಖ ಬಾಳಾಸಾಹೇಬ ಠಾಕರೆ ಮತ್ತು ಅಟಲಬಿಹಾರಿ ವಾಜಪೆಯಿ ಇವರೊಂದಿಗೆ ಸ್ವಾಭಾವಿಕ ಮೈತ್ರಿಯಲ್ಲಿ ಸಹಬಾಗಿಯಾಗಿದ್ದೆ. ಆದರೆ ಈಗ ಅವರ ಸ್ಥಾನವನ್ನು ಸೊನಿಯಾ ಗಾಂಧಿಯವರ ಕಾಂಗ್ರೆಸ್ ಮತ್ತು ದ್ರಮುಕ್ ಇವರು ತೆಗೆದುಕೊಂಡಿದ್ದಾರೆ. ಇದು ನಮಗೆ ಒಪ್ಪಿಗೆ ಆಗಲಿಲ್ಲ.
ಅವರು ಅಧ್ಯಾತ್ಮವಿರೋಧಿ, ರಾಷ್ಟ್ರವಿರೋಧಿ ಮತ್ತು ಹಿಂದೂವಿರೋಧಿಯಾಗಿದ್ದಾರೆ. ನಾವು ಕಾಂಗ್ರೆಸ್ ಮತ್ತು ದ್ರಮುಕ್ ಇವರ ಕೈಕೆಳಗೆ ಕೆಲಸ ಮಾಡಲು ಸಾದ್ಯವಿಲ್ಲ. ನಾವು ಹತಾಶರಾಗಿದ್ದೆವೆಂದು ಶಿವಸೇನೆಯ ಮುಖ್ಯಸ್ಥರಿಗೆ ತಿಳಿದಿದೆ. ಆದ್ದರಿಂದ ಇಂದಿನಿಂದ ನಾನು ಭಾಜಪದ ಮನುಷ್ಯನಾಗಿದ್ದೆನೆ, ಶಿವಸೇನೆಯದ್ದಲ್ಲ.” ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !