|
ನ್ಯಾಯಾಲಯದ ಈ ಅಭಿಪ್ರಾಯದ ಬಗ್ಗೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ, ಹಾಗೂ ಇತರ ಡೋಂಗಿ ಜಾತ್ಯತೀತ ರಾಜಕೀಯ ಪಕ್ಷ ಮತ್ತು ಸಂಘಟನೆ ಮಾತನಾಡುವರೇ ? ಮತಾಂಧರಿಂದ ನಡೆಸಲಾಗುವ ಪ್ರತಿಯೊಂದು ಗಲಭೆಯ ಉದ್ದೇಶ ಇದೇ ಆಗಿರುತ್ತದೆ, ಇಂತಹ ಗಲಭೆಗಳು ಶಾಶ್ವತವಾಗಿ ತಡೆಯಲು ಪೊಲೀಸರು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ; ಆದರೆ ಪೊಲೀಸರು ಪ್ರತಿಯೊಂದು ಸಾರಿ ಬಾಲಮುದುಡಿ ಹಿಂದುಗಳನ್ನೇ ಕಾರಣಕರ್ತರೆಂದು ನಿರ್ಧರಿಸುತ್ತಾರೆ ! |

ನವ ದೆಹಲಿ – ದೆಹಲಿಯ ನ್ಯಾಯಾಲಯವು ೨೦೨೦ ರಲ್ಲಿನ ದೆಹಲಿಯಲ್ಲಿ ನಡೆದಿರುವ ಗಲಭೆಯ ಪ್ರಕರಣದಲ್ಲಿ ಆರೋಪಗಳನ್ನು ನಿಗದಿಪಡಿಸಿದೆ. ನ್ಯಾಯಾಲಯವು ಈ ಸಮಯದಲ್ಲಿ, ಈ ಗಲಭೆಯ ಮುಖ್ಯ ಉದ್ದೇಶ ಹಿಂದೂಗಳಲ್ಲಿ ಭಯ ಹುಟ್ಟಿಸುವುದಾಗಿತ್ತು ಎಂದು ಒಪ್ಪಿಕೊಂಡಿದೆ.

ಹಾಗೂ ಹಿಂದೂಗಳನ್ನು ದೇಶಬಿಟ್ಟು ಹೋಗುವ ಬೆದರಿಕೆಯೊಡ್ಡುವುದು, ಅವರ ಆಸ್ತಿಯನ್ನು ಕಬಳಿಸುವುದು ಮತ್ತು ಸುಟ್ಟು ಹಾಕುವುದು ಇದೇ ಉದ್ದೇಶವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಶಾಹನವಾಜ್, ಮಹಮ್ಮದ್ ಶೋಯೆಬ್, ಶಾಹರುಖ್, ರಾಶೀದ್, ಆಝಾದ, ಅಶರಫ ಅಲಿ, ಪರ್ವೇಜ್, ಮಹಮ್ಮದ್ ಫೈಝಲ್, ರಾಶಿದ ಅಲಿಯಾಸ್ ಮೋನು ಮತ್ತು ಮಹಮ್ಮದ್ ತಾಹಿರ್ ಇವರು ಮುಖ್ಯ ಆರೋಪಿಗಳಾಗಿದ್ದಾರೆ.
‘Aim was to create fear in minds of the Hindus’, Delhi Court frames charges against Shahnawaz, Shoaib and 8 others in Delhi anti-Hindu riotshttps://t.co/bGSyQCTDl5
— OpIndia.com (@OpIndia_com) December 16, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath