ಜಾರಿ ನಿರ್ದೆಶನಾಲಯದ ಕಿವಿ ಹಿಂಡಿದ ಸರ್ವೋಚ್ಚ ನ್ಯಾಯಾಲಯ !

ನವ ದೆಹಲಿ – ಆರ್ಥಿಕ ಅವ್ಯವಹಾರ ಕಾನೂನನ್ನು ಅಸ್ತ್ರದ ಹಾಗೆ ಉಪಯೋಗಿಸಿ ಜನರನ್ನು ಕಾರಾಗೃಹದಲ್ಲಿ ಇರಿಸಲು ಸಾಧ್ಯವಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯ ಈಡಿಯ ಕಿವಿಹಿಂಡಿದೆ. ಜಾರ್ಖಂಡ್ನಲ್ಲಿನ ಉಷಾ ಮಾರ್ಟಿನ್ ಲಿಮಿಟೆಡ್ ಈ ಕಂಪನಿಯಿಂದ ಆರ್ಥಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿದ್ದ ಒಂದು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು ಈ ಟಿಪ್ಪಣಿ ನೀಡಿದೆ.
Supreme Court raps ED for indiscriminate use of Prevention of Money Laundering Act https://t.co/x8Iqial32e
— TOI India (@TOIIndiaNews) December 15, 2021
‘ಈಡಿ’ಯಿಂದ ಆರ್ಥಿಕ ಅವ್ಯವಹಾರ (ನಿಯಂತ್ರಣ) ಕಾನೂನಿನ ಯದ್ವಾತದ್ವಾ ಉಪಯೋಗದಿಂದ ಈ ಕಾನೂನಿನ ಮಹತ್ವದ ಮೇಲೆ ಪರಿಣಾಮ ಬೀರುವುದು ಎಂದು ನ್ಯಾಯಾಲಯವು ಹೇಳಿದೆ. ಈಡಿಯ ಕಾನೂನನ್ನು ದುರ್ಬಲ ಮಾಡುತ್ತದೆ. ನೀವು ಈ ಕಾನೂನಿನ ಉಪಯೋಗ ೧೦ ಸಾವಿರ ಮತ್ತು ೧೦೦ ರೂಪಾಯಿಗಳ ಅವ್ಯವಹಾರಗಳಲ್ಲಿ ಮಾಡಿದರೆ, ಆಗ ಏನ ಸ್ಥಿತಿ ಆಗುವುದು ? ನೀವು ಲಕ್ಷಾಂತರ ಜನರನ್ನು ಕಾರಾಗೃಹಕ್ಕೆ ಅಟ್ಟಲು ಸಾಧ್ಯವಿಲ್ಲ ಎಂದು ಹೇಳಿತು.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ