
ಮುಂಬಯಿ – ಠಾಣೆ ಜಿಲ್ಲೆಯ ಉಲ್ಲಾಸ್ನಗರದ ಫಾತಿಮಾ ಖಾನ್ (24 ವರ್ಷ) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ನೀಡುವ ಕಿರು ಸಂದೇಶ ಮಾಡಲಾತ್ತು. ಆನಂತರ ಈ ಯುವತಿಯನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಮುಂಬಯಿ ಪೊಲೀಸರ ನಿಯಂತ್ರಣ ಕೊಠಡಿಯಲ್ಲಿ ಒಂದು ನಂಬರ್ನಿಂದ ಈ ಬೆದರಿಕೆಯ ಕಿರು ಸಂದೇಶ ಬಂದಿತ್ತು. ಅದರಲ್ಲಿ ‘ಯೋಗಿ ಅವರು 10 ದಿನದೊಳಗೆ ರಾಜೀನಾಮೆ ನೀಡದಿದ್ದರೆ, ಅವರ ಸ್ಥಿತಿ ಬಾಬಾ ಸಿದ್ದಿಕಿಯಂತಾಗುತ್ತದೆ’, ಎಂದು ಬರೆಯಲಾಗಿತ್ತು. ಕೆಲವು ವಾರಗಳ ಹಿಂದೆ ಮುಂಬಯಿನ ಬಾಂದ್ರಾದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕ ಬಾಬಾ ಸಿದ್ದಕಿಯವರ ಹತ್ಯೆ ಮಾಡಲಾಗಿತ್ತು.
🛑 A Mu$l!m girl from Ulhasnagar (Thane) openly threatens to kill #UttarPradesh CM Yogi Adityanath
👉 The rampant Hindu hatred has reached an extent where even young Mu$l!m women show courage to kill the Chief Minister of a State. On the other hand, most of the Hindu youths have… pic.twitter.com/CrpX0pf4Aj
— Sanatan Prabhat (@SanatanPrabhat) November 3, 2024
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!