
ಹರಿದ್ವಾರ (ಉತ್ತರಾಖಂಡ) – ಇಲ್ಲಿ ೧೭ ರಿಂದ ೧೯ ಡಿಸೆಂಬರ ಈ ಕಾಲಾವಧಿಯಲ್ಲಿ ಹಿಂದೂ ಧರ್ಮ ಸಂಸತ್ತಿನ ಆಯೋಜನೆ ಮಾಡಲಾಗಿದೆ. ಜುನಾ ಆಖಾಡಾದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹನಂದ ಗಿರಿ ಇವರು ಇದರ ಆಯೋಜನೆ ಮಾಡಿದ್ದಾರೆ. ಈ ಧರ್ಮ ಸಂಸತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂತರು, ಮಹಾಂತ ಮತ್ತು ಧರ್ಮಾಚಾರ್ಯರು ಉಪಸ್ಥಿತರಿರುವರು. ಈ ವಿಷಯವಾಗಿ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹನಂದ ಗಿರಿ ಇವರು, ‘ಈ ಧರ್ಮ ಸಂಸತ್ತಿನ ಮುಖ್ಯ ಉದ್ದೇಶ ಸನಾತನ ಧರ್ಮವನ್ನು ಉಳಿಸುವುದಾಗಿದೆ. ಸಂಪೂರ್ಣ ಜಗತ್ತಿನಲ್ಲಿ ಹಿಂದೂಯೇತರರ ಸಂಖ್ಯೆ ಹೆಚ್ಚುತ್ತಿದೆ. ‘೨೦೨೯ ರಲ್ಲಿ ಭಾರತದ ಪ್ರಧಾನಿ ಹಿಂದೂಯೇತ ಇರುವುದು, ಎಂದು ಹೇಳಲಾಗುತ್ತಿದೆ. ಇದು ಎಲ್ಲಕ್ಕಿಂತ ಕೆಟ್ಟ ಪರಿಸ್ಥಿತಿ ಇರಬಹುದು. ಅದರಿಂದ ಹೇಗೆ ಪಾರಾಗುವುದು, ಇದರ ಬಗ್ಗೆ ಈ ಧರ್ಮ ಸಂಸತ್ತಿನಲ್ಲಿ ಚರ್ಚಿಸಲಾಗುವುದು. ಇಂದು ಜಗತ್ತಿನಲ್ಲಿ ಎಷ್ಟೆಲ್ಲಾ ಕಟ್ಟರವಾದಿಗಳ ಸಂಘಟನೆಗಳು ಇವೆಯೋ, ಅವರೆಲ್ಲರ ಗುರಿ ಭಾರತವೇ ಆಗಿದೆ ಎಂದು ಹೇಳಿದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ