
‘ಈ ಒಣಗುವ ನಶ್ವರ ದೇಹದ ಅಭಿಮಾನ ಎಷ್ಟು ದಿನ ಇಡುವಿರಿ ? ಇದರೊಳಗೇನಿದೆ ? ಆನಂದಘನದ ಸ್ವರೂಪವನ್ನು ಮರೆಯಲು ಇದರ ಅಭಿಮಾನವೇ ಕಾರಣವಾಗಿ ಅಪಾರ ದುಃಖಕ್ಕೆ ಕಾರಣವಾಗುವುದಾದರೆ ಇದರ ಅಭಿಮಾನ ಬಿಡಲು ಯಾವ ಮುಹೂರ್ತ ನೋಡಬೇಕು ? ಭ್ರಮೆಯಲ್ಲಿರಬೇಡ, ನಮ್ಮ ಆತ್ಮರೂಪವನ್ನು ಹುಡುಕಿ ಆನಂದ ಘನವಾಗಿರಿ. ಇದಲ್ಲದೆ ಬೇರೆ ಯಾವುದು ಇಲ್ಲ. ಜನ್ಮ ಮರಣದ ವಾರ್ತೆಯು ಕೊನೆಯ ವಿಷಯವಾಗಿದೆ.’ – ಪ.ಪ. ಭಗವಾನ ಶ್ರೀಧರ ಸ್ವಾಮಿಗಳು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !