ಕಾಂಗ್ರೆಸ್ ನಾಯಕ ಮನೀಶ ತಿವಾರಿ ಇವರ ಪುಸ್ತಕದಿಂದ ಕಾಂಗ್ರೆಸ್ಗೆ ಕಪಾಳಮೋಕ್ಷ !
ಇದನ್ನು ಹೇಳಲು ಕಾಂಗ್ರೆಸ್ ನಾಯಕ ಮನೀಶ ತಿವಾರಿಯವರು ಏಕಿಷ್ಟು ವರ್ಷ ಬೇಕಾಯಿತು ? ಅದೇ ಸಮಯದಲ್ಲಿ ಅವರು ಅದನ್ನೇಕೆ ಹೇಳಲಿಲ್ಲ ? ಈಗ ತಮ್ಮ ಪುಸ್ತಕ ಮಾರಾಟವಾಗಬೇಕೆಂದು ಅವರು ಹೇಳುತ್ತಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ !
ನವ ದೆಹಲಿ – ೨೬ ನವೆಂಬರ್ ೨೦೦೮ ರಂದು ಮುಂಬಯಿ ಮೇಲಿನ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಅದು ನೇರ ಕ್ರಮ ಕೈಗೊಳ್ಳುವ ಸಮಯವಾಗಿತ್ತು. ಪಾಕಿಸ್ತಾನದಂತಹ ದೇಶವು ಅಮಾಯಕ ಜನರ ನರಮೇಧ ನಡೆಸುತ್ತದೆ ಮತ್ತು ಅದಕ್ಕೆ ಯಾವುದೇ ಪಶ್ಚಾತ್ತಾಪ ಆಗುವುದಿಲ್ಲ. ಇದಾದ ನಂತರವೂ ನಾವು ಸಂಯಮದಿಂದ ವರ್ತಿಸಿದರೆ ಅದು ದೌರ್ಬಲ್ಯದ ಲಕ್ಷಣವಾಗಿದೆ, ಎಂದು ಕಾಂಗ್ರೆಸ್ ನಾಯಕ ಮನೀಶ ತಿವಾರಿ ಅವರು ತಮ್ಮ ನೂತನ ಪುಸ್ತಕದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಈ ದಾಳಿಯಲ್ಲಿ ೧೬೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
Manish Tewari slams UPA govt’s response to 26/11 attack: ‘Restraint a sign of weakness’ https://t.co/j6XeNd45GF
— Republic (@republic) November 23, 2021

ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC