ಮೂರ್ತಿಪೂಜೆಗೆ ವಿರೋಧಿಸುವವರು ಹಿಂದೂಗಳ ದೇವಸ್ಥಾನಕ್ಕೆ ಬರುವುದು ಧರ್ಮನಿರಪೇಕ್ಷತೆಯಿಂದಲ್ಲ, ಬದಲಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಉದ್ದೇಶವಿರುತ್ತದೆ, ಅದನ್ನು ಅರಿಯಬೇಕು. ಇಂತಹ ಘಟನೆಗಳ ವಿಷಯವಾಗಿ ಜಾತ್ಯತೀತರು ಮತ್ತು ಪ್ರಗತಿ (ಅಧೋಗತಿ)ಪರರು ಮೌನ ವಹಿಸುತ್ತಾರೆ !- ಸಂಪಾದಕರು

ಬಂಟ್ವಾಳ (ದಕ್ಷಿಣ ಕನ್ನಡ) – ಇಲ್ಲಿಯ ಕಾರಿಂಜ ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಹೋಗಿರುವ 4 ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಬುಶರ ರಹಮಾನ್, ಇಸ್ಮಾಯಿಲ್ ಅಹರ್ಮಜ್, ಮಹಮ್ಮದ್ ತನೀಶ್ ಮತ್ತು ಮಹಮ್ಮದ್ ರಶಾದ ಎಂದು ಈ ನಾಲ್ವರ ಹೆಸರುಗಳಾಗಿವೆ. ಈ ನಾಲ್ವರು ಪಾದರಕ್ಷೆಗಳು ತೆಗೆಯದೆ ದೇವಸ್ಥಾನದಲ್ಲಿ ಪ್ರವೇಶ ಮಾಡಿರುವ ವಿಡಿಯೋ ಪ್ರಸಾರವಾಗಿತ್ತು. ಆದರೆ ನಂತರ ದೇವಸ್ಥಾನ ಸಮಿತಿಯವರು ಈ ವಿಷಯವಾಗಿ ಧಾರ್ಮಿಕ ಭಾವನೆಗಳು ನೋವುಂಟು ಮಾಡಿರುವ ದೂರನ್ನು ಪೋಲಿಸರಿಗೆ ನೀಡಿದ ನಂತರ ನಾಲ್ವರನ್ನು ಬಂಧಿಸಿದ್ದಾರೆ.
Four people have been arrested for entering the Karinja temple premises in #Karnataka without removing their footwear.
(@nolanentreeo ) https://t.co/2VjMfdbvzr— IndiaToday (@IndiaToday) November 4, 2021
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ