ಕ್ರೈಸ್ತ ಯುವಕನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗಿ ಅವಳ ಸಹೋದರ ಆತನಿಗೆ ಥಳಿಸುತ್ತಿದ್ದರೆ ಅದು `ರಾಷ್ಟ್ರೀಯ ಸುದ್ದಿ’ಯಾಗುತ್ತಿತ್ತು ಮತ್ತು ಎಲ್ಲಾ ಸೆಕ್ಯುಲರ್ ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಹಿಂದೂಗಳನ್ನು ತಾಲಿಬಾನಿ ಎಂದು ಹಣೆಪಟ್ಟಿ ಕಟ್ಟುಬಿಡುತ್ತಿದ್ದರು !- ಸಂಪಾದಕರು

ತಿರುವನಂತಪುರಂ (ಕೇರಳ) – ಇಲ್ಲಿ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಮಿಥುನ್ ಕೃಷ್ಣ ಎಂಬ ಯುವಕ, ಆತನ ಪತ್ನಿ, ಸಹೋದರ ಹಾಗೂ ಸ್ನೇಹಿತನನ್ನು ಕ್ರೈಸ್ತರು ಥಳಿಸಿದ್ದಾರೆ. ಇದರಲ್ಲಿ ಮಿಥುನ್ನ ಮೆದುಳಿಗೆ ಗಾಯವಾಗಿದ್ದು, ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಅಕ್ಟೋಬರ್ 31 ರಂದು ಚಿರಾಯಂಕಿಜು ಬೀಚ್ ರಸ್ತೆಯ ಬಳಿ ನಡೆದಿದೆ.
Kerala: Dalit man assaulted for refusing to convert to Christianity after marriage https://t.co/dMGQoBaq45
— OpIndia.com (@OpIndia_com) November 4, 2021
ಅಕ್ಟೋಬರ್ 29 ರಂದು ಮಿಥುನ್ 24 ವರ್ಷದ ಕ್ರೈಸ್ತ ಯುವತಿ ದೀಪ್ತಿಯನ್ನು ಮದುವೆಯಾದನು. ಈ ಮದುವೆಗೆ ದೀಪ್ತಿಯ ಕುಟುಂಬದವರಿಂದ ವಿರೋಧವಿತ್ತು. ದೀಪ್ತಿಯ ಸಹೋದರ ದಾನಿಶ್ ಮಿಥುನ್ನನ್ನು ಮನೆಗೆ ಕರೆದಿದ್ದ. ಮಿಥುನ್ ಮನೆಗೆ ಹೋದಾಗ ದಾನಿಶ್ ಮಿಥುನ್ನನ್ನು ಮತಾಂತರವಾಗುವಂತೆ ಹೇಳಿದ್ದಾನೆ. ಅದಕ್ಕೆ ಮಿಥುನ್ ನಿರಾಕರಿಸಿದನು, ಆಗ ದಾನಿಶ್ನು ಮಿಥುನ್, ಅವನ ಸಹೋದರ, ಪತ್ನಿ ದೀಪ್ತಿ ಮತ್ತು ಸ್ನೇಹಿತನನ್ನು ಥಳಿಸಿದ್ದಾನೆ. ಈ ಘಟನೆಯ ನಂತರ ದಾನಿಶ್ ಪರಾರಿಯಾಗಿದ್ದಾನೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !