‘ಇಂತಹ ವಿಕೃತಿ ಮತಾಂಧರಲ್ಲಿ ಎಲ್ಲಿಂದ ಬರುತ್ತದೆ ?’ ಇದನ್ನು ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಕಂಡು ಹಿಡಿಯುವರೇ?- ಸಂಪಾದಕರು

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ಪ್ರಸಾರವಾಗಿರುವ ಒಂದು ವಿಡಿಯೋದಲ್ಲಿ ತಂದೂರಿ ರೋಟಿ ಮಾಡುವ ವ್ಯಕ್ತಿಯು ಹಸಿ ರೊಟ್ಟಿಯ ಮೇಲೆ ಉಗುಳುತ್ತಾನೆ ಮತ್ತು ಅದನ್ನು ಬೇಯಿಸಲು ಭಟ್ಟಿಯಲ್ಲಿ ಇಡುತ್ತಿರುವುದು, ಕಂಡು ಬರುತ್ತದೆ. ಈ ವಿಡಿಯೋ ನೋಡಿ ಪೊಲೀಸರು ಕಾರ್ಯಾಚರಣೆ ಮಾಡಿ ಗಾಜಿಯಾಬಾದ್ನ ಸಿಹಾನಿಗೇಟ್ ಪರಿಸರದಲ್ಲಿನ ಚಿಕನ್ ಕಾರ್ನರ್ ದಲ್ಲಿನ ತಮಿಜುದ್ದಿನ ಎಂಬ ಕೆಲಸಗಾರನನ್ನು ಬಂಧಿಸಿದ್ದಾರೆ. ಅವನು ರೊಟ್ಟಿಯ ಮೇಲೆ ಉಗುಳಿ ತಯಾರಿಸುತ್ತಿದ್ದನು. ಮೊದಲು ವಿಡಿಯೋ ಪ್ರಸಾರವಾದ ನಂತರ ಜನರು ಗಲಾಟೆ ನಡೆಸಿದರು ಮತ್ತು ಚಿಕನ್ ಕಾರ್ನರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಈ ಮೊದಲು ಸಹ ಇದೇ ರೀತಿ ಅನೇಕ ಘಟನೆಗಳು ಬೆಳಕಿಗೆ ಬಂದಿವೆ.
An elderly man was caught on camera spitting on rotis while working at a Dhaba in Ghaziabad, Uttar Pradesh.https://t.co/TGLEjyc4DT
— News18.com (@news18dotcom) October 18, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed