ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಆಠವಲೆ

ನಿರ್ಗುಣ ಈಶ್ವರೀತತ್ತ್ವದೊಂದಿಗೆ ಏಕರೂಪವಾದ ಮೇಲೆಯೇ ನಿಜವಾದ ಶಾಂತಿ ಅನುಭವಿಸಬಹುದಾಗಿದೆ. ಹೀಗಿರುವಾಗ ರಾಜಕಾರಣಿಗಳು ಜನರಿಗೆ ಸಾಧನೆ ಕಲಿಸದೇ ಮೇಲುಮೇಲಿನ ಮಾನಸಿಕ ಸ್ತರದ ಉಪಾಯ ಮಾಡುತ್ತಾರೆ, ಉದಾ. ಜನರ ಅಡಚಣೆಯನ್ನು ದೂರ ಮಾಡಲು ಮೇಲುಮೇಲಿನ ಪ್ರಯತ್ನ ಮಾಡುವುದು, ಮನೋ ವೈದ್ಯಕೀಯ ಆಸ್ಪತ್ರೆ ಸ್ಥಾಪಿಸುವುದು ಇತ್ಯಾದಿ.

– (ಪರಾತ್ಪರ ಗುರು) ಡಾ.ಆಠವಲೆ