
ಬಿಜನೌರ್ (ಉತ್ತರಪ್ರದೇಶ) – ರಾಮಾಯಣದಲ್ಲಿ ಹೇಗೆ ಪುತ್ರವಿಯೋಗದ ಸಮಯದಲ್ಲಿ ಕಂಗೆಟ್ಟಿದ್ದ ರಾಜ ದಶರಥರು ತನ್ನ ಪ್ರಾಣವನ್ನು ಬಿಡುತ್ತಾರೆ, ಅದೇ ರೀತಿ ರಾಮಲೀಲಾ ನಾಟಕ ಪ್ರಸ್ತುತಿಯಲ್ಲಿಯೂ ಸಂಭವಿಸಿದೆ ಇಲ್ಲಿಯ ಹಸನಪುರದಲ್ಲಿ ರಾಮಲೀಲಾ ನಡೆಯುತ್ತಿರುವಾಗ ಪುತ್ರ ವಿಯೋಗದ ಪ್ರಸಂಗದಲ್ಲಿ ರಾಜ ದಶರಥನ ಪಾತ್ರವನ್ನು ನಿರ್ವಹಿಸುತ್ತಿದ್ದ ರಾಜೇಂದ್ರ ಸಿಂಗ್ ಇವರು ಪ್ರತ್ಯಕ್ಷದಲ್ಲಿ ಪ್ರಾಣ ತ್ಯಾಗ ಮಾಡಿರುವ ಘಟನೆ ನಡೆದಿದೆ. ಮೊದಲ ಬಾರಿಗೆ ‘ಅವರು ನಿಜವಾಗಿಯೂ ಪ್ರಾಣತ್ಯಾಗ ಮಾಡಿದ್ದಾರೆ’, ಎಂದು ಯಾರಿಗೂ ಅರ್ಥವಾಗಲಿಲ್ಲ. ಪ್ರಸಂಗ ಮುಗಿದ ನಂತರ, ಅವರ ಸಹೋದ್ಯೋಗಿಗಳು ರಾಜೇಂದ್ರ ಸಿಂಗ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಗಮನಕ್ಕೆ ಬಂದಿತು. ಅವರು ಕಳೆದ 20 ವರ್ಷಗಳಿಂದಲೂ ಈ ಪಾತ್ರವನ್ನು ನಿರ್ವಹಿಸುತ್ತಿದ್ದರು.
Ramlila: ‘Dashrath’ collapses on stage during scene in Bijnor, dies https://t.co/X0FO4xwHjU
— The Times Of India (@timesofindia) October 17, 2021
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ