|
ಇಂತಹವರಿಗೆ ಜೀವಾವಧಿ ಶಿಕ್ಷೆಯಾಗಲು ಕೇಂದ್ರ ಸರಕಾರವು ಕಠಿಣ ಕಾನೂನು ನಿರ್ಮಿಸುವುದು ಅವಶ್ಯಕವಾಗಿದೆ !- ಸಂಪಾದಕರು ಹಿಂದೂಗಳ ದೇವತೆಗಳನ್ನು ಅವಮಾನಿಸುವ ಧೈರ್ಯವೇ ಬರಬಾರದು ಆ ರೀತಿಯ ಸ್ಥಿತಿಯನ್ನು ಹಿಂದೂಗಳು ನಿರ್ಮಿಸುವುದು ಅವಶ್ಯಕವಾಗಿದೆ!- ಸಂಪಾದಕರು |

ಫಿರೋಜಾಬಾದ್ (ಉತ್ತರಪ್ರದೇಶ) – ಶ್ರೀ ದುರ್ಗಾದೇವಿಯನ್ನು ‘ವೇಶ್ಯೆ’ ಎಂದು ಹೇಳಿದ ಪ್ರಕರಣದಲ್ಲಿ ಇಲ್ಲಿಯ ಭೀಮ ಆರ್ಮಿಯ ನಾಯಕ ಅನಿಲ ಚೌಧರಿಯನ್ನು ಬಂಧಿಸಲಾಗಿದೆ. ಅನಿಲ ಚೌಧರಿಯು ಭೀಮ ಆರ್ಮಿಯ ‘ಆಜಾದ ಸಮಾಜ ಪಾರ್ಟಿ’ಯ ಜಿಲ್ಲಾಧ್ಯಕ್ಷನಾಗಿದ್ದಾನೆ. ಹಿಂದೂ ವಾಹಿನಿಯ ಕಾರ್ಯಕರ್ತರು ನೀಡಿರುವ ದೂರಿನ ನಂತರ ಚೌಧರಿಯನ್ನು ಬಂಧಿಸಲಾಗಿದೆ. ಬಂಧನದ ಭೀತಿಯಿಂದ ಆತ ಟ್ವೀಟ್ ಮಾಡಿ ಕ್ಷಮೆಯಾಚಿಸಲು ಪ್ರಯತ್ನಿಸಿದನು. ‘ನನಗೆ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶ ಇರಲಿಲ್ಲ. ಈ ಪೋಸ್ಟ ತಪ್ಪಾಗಿ ಆಗಿದೆ’, ಎಂದು ಹೇಳಿಕೆಯನ್ನು ನೀಡಿದ್ದಾನೆ.
#UPPolice #FirozabadPolice नवरात्रों के पावन दिनों में माँ दुर्गा जी पर अशोभनीय पोस्ट करने वाले अभियुक्त अनिल चौधरी को गिरफ्तार कर भेजा गया जेल । pic.twitter.com/YvuNnuxRVw
— Firozabad Police (@firozabadpolice) October 10, 2021
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ