ಪೊಲೀಸರು ಈ ಅಂಕಣಕ್ಕನುಸಾರ ತೆಗೆದುಕೊಳ್ಳಬೇಕುಗೂಂಡಾಗಿರಿ ಮಾಡುವ ಪೊಲೀಸರು ! |
ಇಂಥ ಪೊಲೀಸರನ್ನು ಕೇವಲ ಅಮಾನತುಗೊಳಿಸುವುದಲ್ಲ, ತಕ್ಷಣ ಬಂಧಿಸಿ ಅವರ ಎಲ್ಲ ಸಂಪತ್ತನ್ನು ಜಪ್ತು ಮಾಡಬೇಕು. ಅವರ ಮೇಲಿನ ಖಟ್ಲೆಯನ್ನು ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ನಡೆಸಿ ಅವರಿಗೆ ಅಜೀವನ ಜೈಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು ! – ಸಂಪಾದಕರು

ಬುಲಂದಶಹರ (ಉತ್ತರಪ್ರದೇಶ) – ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಇಲ್ಲಿನ ಹೆಚ್ಚುವರಿ ಪೊಲೀಸ್ ನಿರೀಕ್ಷಕರಾದ ಅಜಯ ಕುಮಾರ ಇವರು ಬೀಗ ತಯಾರಿಸುವ ವ್ಯಾಪಾರಿಯ ಸಂಸ್ಥೆಯ ಮೇಲೆ ದಾಳಿ ನಡೆಸಿ ಅವನನ್ನು ಅಪಹರಿಸಿ ಥಳಿಸಿದ್ದರು. ಅವರ ಬಾಯಿಯಲ್ಲಿ ಪಿಸ್ತೂಲು ಹಾಕಿ ಅವನನ್ನು ಬೆದರಿಸಿದರು. ಈ ವಿಷಯದಲ್ಲಿ ಪೊಲೀಸರಲ್ಲಿ ದೂರನ್ನು ನೋಂದಾಯಿಸಿದಾಗ ಅಜಯ ಕುಮಾರನನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಯ ವಿಚಾರಣೆ ನಡೆಸಲಾಗುತ್ತಿದೆ.
Police inspector Ajay Kumar, posted at Bulandshahr had picked up a businessman in a cheating case without informing his seniorshttps://t.co/GZXKmwYm1P
— Mirror Now (@MirrorNow) October 2, 2021
ಅಲಿಗಡದಲ್ಲಿನ ಅಭಿಷೇಕ್ ತಿವಾರಿಯ ವಿರುದ್ಧ ಸೆಪ್ಟೆಂಬರ್ 16 ರಂದು ರಾಜೀವ ಕುಮಾರ ಎಂಬ ಹೆಸರಿನ ವ್ಯಕ್ತಿಯು ಬುಲಂದಶಹರ ಸಿಟಿ ಕೋತವಾಲಿ ಪೊಲೀಸ್ ಠಾಣೆಯಲ್ಲಿ 6 ಲಕ್ಷದ 60 ಸಾವಿರ ರೂಪಾಯಿಗಳ ಚೆಕ್ ಬೌನ್ಸ್ ಆಗಿರುವ ಬಗ್ಗೆ ದೂರನ್ನು ನೋಂದಾಯಿಸಿದ್ದರು. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಹೆಚ್ಚುವರಿ ನಿರೀಕ್ಷಕ ಅಜಯ ಕುಮಾರ ಇವರು ಅಲಿಗಡದಲ್ಲಿನ ತಿವಾರಿ ಅವರನ್ನು ಬಂಧಿಸಲು ಹೋಗಿದ್ದರು. ಚೆಕ್ ಬೌನ್ಸ್ ಆದರೆ ಪೊಲೀಸರು ಬಂಧಿಸಲು ಸಾಧ್ಯವಿಲ್ಲ, ಹೀಗಿರುವಾಗಲೂ ಅಜಯ ಕುಮಾರ ಇವರು ಬಂಧಿಸಲು ಹೋಗಿದ್ದರು.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!