ಪಾಕ್ನಿಂದ ಅತಿಕ್ರಮಣ ವಿರೋಧಿ ಕ್ರಮದಿಂದ ‘ಮುಸಲ್ಮಾನ ವಿರೋಧಿ ಹಿಂಸೆ’ ಎಂದು ತಪ್ಪಾಗಿ ಉಲ್ಲೇಖ !
ಭಾರತದ ಆಂತರಿಕ ಪ್ರಶ್ನೆಗಳಲ್ಲಿ ಮೇಲಿಂದ ಮೇಲೆ ಮೂಗು ತೂರಿಸುವ ಪಾಕಿಸ್ತಾನಕ್ಕೆ ಭಾರತವು ಅದಕ್ಕೆ ತಿಳಿಯುವಂಥ ಭಾಷೆಯಲ್ಲಿ ಉತ್ತರಿಸಬೇಕು ! – ಸಂಪಾದಕರು

ಇಸ್ಲಾಮಾಬಾದ – ಅಸ್ಸಾಂನಲ್ಲಿಯ ದರಾಂಗ ಜಿಲ್ಲೆಯ ಧೌಲಪುರದಲ್ಲಿ ಮತಾಂಧರು ಸರಕಾರಿ ಭೂಮಿಯ ಮೇಲೆ ಮಾಡಿದ್ದ ಅತಿಕ್ರಮಣವನ್ನು ತೆಗೆಯಲು ಹೋಗಿದ್ದ ಅತಿಕ್ರಮಣ ವಿರೋಧಿ ದಳ ಮತ್ತು ಪೊಲೀಸರ ಮೇಲೆ ಸಾವಿರಾರು ಮತಾಂಧರು ದಾಳಿ ಮಾಡಿದರು. ಇದರಲ್ಲಿ ಪೊಲೀಸರು ತಮ್ಮ ರಕ್ಷಣೆಗಾಗಿ ಗುಂಡನ್ನು ಹಾರಿಸಿದರು. ಇದರಲ್ಲಿ ಸದ್ದಾಮ್ ಹುಸೇನ್ ಮತ್ತು ಶೇಕ್ ಫರೀದ್ ಇವರು ಹತರಾದರು. ಮತಾಂಧರ ಮೇಲೆ ನಡೆಸಿರುವ ಕ್ರಮದಿಂದ ಪಾಕಿಸ್ತಾನವು ಕೂಗಲಾರಂಭಿಸಿದೆ. ಪಾಕ್ ಇಲ್ಲಿಯ ಭಾರತದ ಉಚ್ಚಾ ಆಯುಕ್ತರ ಜೊತೆಗೆ ಮಾತನಾಡಿ ‘ಅಸ್ಸಾಂನಲ್ಲಿ ಮುಸಲ್ಮಾನರನ್ನು ಗುರಿಯಾಗಿಸಲಾಗಿದೆ. ಭಾರತವು ಈ ‘ಮುಸಲ್ಮಾನ ವಿರೋಧಿ ಹಿಂಸೆ’ಯ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು’ ಹೇಳಿದೆ.
‘Investigate anti-Muslim violence’: Pakistan summons Indian diplomat over Assam eviction drivehttps://t.co/sDpM2gRwUg
— TIMES NOW (@TimesNow) September 25, 2021
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !