
ನವ ದೆಹಲಿ – ಕಾಶ್ಮೀರದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಉಗ್ರಗಾಮಿಗಳು ಕಾರ್ಯಾಚರಣೆ ನಡೆಸುವರು ಎಂದು ಚಿಂತಿಸುವ ಅಗತ್ಯವಿಲ್ಲ, ಎಂದು ಕಾಶ್ಮೀರದಲ್ಲಿ ಸೈನ್ಯದ ಪ್ರಮುಖ ಕಮಾಂಡರ ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆಯವರು ಹೇಳಿದ್ದಾರೆ.
#IndianArmy official informs that there have been no ceasefire violations in #JammuAndKashmir this yearhttps://t.co/57GCoYlcxZ
— Zee News English (@ZeeNewsEnglish) September 20, 2021
ಲೆಫ್ಟ. ಜನರಲ್ ಡಿ.ಪಿ. ಪಾಂಡೆಯವರು ಮುಂದಿನಂತೆ ಹೇಳಿದರು, ಫೆಬ್ರುವರಿಯಿಂದ ಕಾಶ್ಮೀರ ಕಣಿವೆಯಲ್ಲಿ ಗಡಿಯ ಆಚೆಯಿಂದ ಶಸ್ತ್ರಸಂಧಾನದ ಉಲ್ಲಂಘನೆಯಾಗಿಲ್ಲ. ಇಡೀ ವರ್ಷ ಭಯೋತ್ಪಾದಕರಿಂದ ನುಸುಳಲು ಮಾಡಿದ ಪ್ರಯತ್ನಗಳಲ್ಲಿ ಕೇವಲ ಎರಡು ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ. ಆಗ ಒಬ್ಬ ಸೈನಿಕನು ಗಾಯಗೊಂಡಿದ್ದನು. ಗಡಿಯಾಚೆ ಯಾವುದೇ ರೀತಿಯ ಚಲನವಲನಗಳಾದರೆ ನಾವು ಅದಕ್ಕೆ ಯೋಗ್ಯ ಪ್ರತ್ಯುತ್ತರ ನೀಡಲು ತಯಾರಾಗಿದ್ದೇವೆ.
ಕುಟಿಲ ತಂತ್ರ ಹೂಡುವುದರಲ್ಲಿ ನಿಪುಣರಾಗಿರುವ ಪಾಕಿಸ್ತಾನಿ ಭಯೋತ್ಪಾದಕರು !
ಕಾಶ್ಮೀರ ಕಣಿವೆಯಲ್ಲಿ ಈಗ 60 ರಿಂದ 70 ಪಾಕಿಸ್ತಾನಿ ಭಯೋತ್ಪಾದಕರಿದ್ದಾರೆ. ಸ್ಥಳೀಯ ಯುವಕರ ಕೈಗೆ ಶಸ್ತ್ರ ನೀಡಿ ಆಕ್ರಮಣ ನಡೆಸಲು ಅವರಿಗೆ ಪ್ರೇರಣೆ ನೀಡುವುದು ಅವರ ಉದ್ದೇಶವಾಗಿದೆ, ಅದರಿಂದ ಚಕಮಕಿಯಲ್ಲಿ ಅವರು ಸಾಯುತ್ತಾರೆ ಹಾಗೂ ಸ್ವತಃ ಸುರಕ್ಷಿತರಾಗಿರುತ್ತಾರೆ. ಕಾಶ್ಮೀರದಲ್ಲಿ ಒಬ್ಬ ಯುವಕನು ಸತ್ತರೆ, ಅದರಿಂದ ಭಯೋತ್ಪಾದಕರಿಗೆ ಒಂದು ರೀತಿಯಲ್ಲಿ ಲಾಭವೇ ಆಗುತ್ತದೆ. ಏಕೆಂದರೆ ‘ಭಾರತೀಯ ಸೈನ್ಯವು ಅವನನ್ನು ಕೊಲ್ಲುತ್ತದೆ; ಆದ್ದರಿಂದ ಯುವಕನ ಕುಟುಂಬದವರಿಗೆ ನಮ್ಮ ಬಗ್ಗೆ ಸಿಟ್ಟಿರುತ್ತದೆ’, ಎಂದು ಪಾಂಡೆಯವರು ನುಡಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ