ಸ್ವಾತಂತ್ರ್ಯವೀರ ಸಾವರಕರರು ಇವರು ಹೇಳಿರುವಂತೆ, ‘ಮತಾಂತರವೆಂದರೆ ರಾಷ್ಟ್ರಾಂತರ’ ಆಗಿದೆ. ಆದ್ದರಿಂದ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಮತಾಂತರ ನಿರ್ಬಂಧ ಕಾನೂನು ಮಾಡಬೇಕು, ಎಂದು ಹಿಂದೂಗಳ ಬೇಡಿಕೆಯಾಗಿದೆ.- ಸಂಪಾದಕರು

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಮಹೋಬಾ ಜಿಲ್ಲೆಯಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಆಶಿಷ ಜಾನ್ ಎಂಬ ಕ್ರೈಸ್ತ ಧರ್ಮಪ್ರಚಾರಕನನ್ನು ಇತ್ತೀಚೆಗೆ ಬಂಧಿಸಲಾಯಿತು. ಜಾನ್ ಇವನು ಮತಾಂತರವಾಗುವಂತೆ ಸಂಜಯ ದ್ವಿವೇದಿ ಇವರಿಗೆ ಆಮಿಷವೊಡ್ಡಿದ್ದನು, ಅದೇ ರೀತಿ ಅವರ ಮೇಲೆ ಒತ್ತಡ ಹೇರಿದ್ದನು. ಆದ್ದರಿಂದ ದ್ವಿವೇದಿಯವರು ಪೊಲೀಸರಲ್ಲಿ ದೂರು ನೀಡಿದ್ದರು.
Uttar Pradesh: Man arrested in Mahoba for trying to forcibly convert Hindu neighbour to Christianityhttps://t.co/Bl7eaiDV8V
— OpIndia.com (@OpIndia_com) September 13, 2021
ಮಹೋಬಾದ ಪನವಾಡಿ ಪ್ರದೇಶದಲ್ಲಿ ಠಾಕೂರ ದಾಸ ಮೊಹಲ್ಲಾದಲ್ಲಿ ವಾಸಿಸುವ ಸಂಜಯ ದ್ವಿವೇದಿ ಇವರು ಕೆಲವು ದಿನದಿಂದ ಅನಾರೋಗ್ಯದಿಂದಿದ್ದರು. ಕ್ರೈಸ್ತ ಜಾನ್ ಇವನು ದ್ವಿವೇದಿಯವರಿಗೆ ಕಾಯಿಲೆ ವಾಸಿಗೊಳಿಸುವುದಾಗಿ ಮತ್ತು ವ್ಯಾಪಾರಕ್ಕಾಗಿ ಧನಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದನು. ದ್ವಿವೇದಿಯವರು ದೂರಿನಲ್ಲಿ, ತನಗೆ ತಲೆನೋವಿನ ಕಾಯಿಲೆ ಇದೆ, ಆ ವಿಷಯವು ಆಶಿಷ ಜಾನ್ ಇವನಿಗೆ ತಿಳಿದಿತ್ತು. ಜಾನ್ ಇವನು ಅವರಿಗೆ ಕಾಯಿಲೆಯಿಂದ ಗುಣಮುಖನಾಗಲು ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಹೇಳಿದನು. ಈ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಹಿಂದುತ್ವನಿಷ್ಠ ಸಂಘಟನೆಯವರು ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರಲ್ಲಿ ದೂರನ್ನು ದಾಖಲಿಸಲಾಯಿತು. ಜಾನ್ ಇವನು 20 ವರ್ಷದ ಹಿಂದೆ ಕ್ರೈಸ್ತಮತಕ್ಕೆ ಮತಾಂತರಗೊಂಡಿದ್ದನು. (ಜಾನ್ ಕಳೆದ 20 ವರ್ಷದಿಂದ ಎಷ್ಟು ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರಿಸಿದ್ದಾನೆ ಎಂಬ ಬಗ್ಗೆಯೂ ವಿಚಾರಣೆ ನಡೆಸುವುದು ಅವಶ್ಯಕವಾಗಿದೆ ! -ಸಂಪಾದಕರು)
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath