ಇವತ್ತಲ್ಲ ನಾಳೆ ತಾಲಿಬಾನಿ ಉಗ್ರರು ಭಾರತದಲ್ಲಿ ಸಾವುನೋವುಗಳನ್ನು ಉಂಟು ಮಾಡಲು ನುಸುಳುವರು, ಎಂಬುದು ನಿಶ್ಚಿತವಾಗಿದೆ. ಈ ಮೊದಲು ಭಾರತವೇ ಪಾಕಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ. – ಸಂಪಾದಕರು

ನವದೆಹಲಿ – ಪಾಕಿನ ಗೂಢಾಚಾರ ಸಂಸ್ಥೆ ಐ.ಎಸ.ಐ.ಯು ತಾಲಿಬಾನಿ ಉಗ್ರರನ್ನು ಕಾಶ್ಮೀರದ ಗಡಿಭಾಗದಲ್ಲಿ ಕಳಿಸಿದೆ ಎಂದು ಹೇಳಲಾಗುತ್ತಿದೆ. ಪೂಂಛ ಗಡಿಯಲ್ಲಿ ೪೦ ರಿಂದ ೫೦ ತಾಲಿಬಾನಿ ಉಗ್ರರು ಕಂಡುಬಂದಿದ್ದಾರೆಂಬ ಮಾಹಿತಿಯು ಭಾರತೀಯ ಭದ್ರತಾ ಪಡೆಗೆ ದೊರಕಿದೆ. ಆದ್ದರಿಂದ ಭಾರತೀಯ ಸೇನೆಗೆ (ಸತರ್ಕ ) ಎಚ್ಚರಿಕೆಯಿಂದಿರಲು ಹೇಳಲಾಗಿದೆ, ಎಂಬ ವಾರ್ತೆಯನ್ನು ಜೀನ್ಯೂಸ್ ನೀಡಿದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath