ಪೊಲೀಸರಲ್ಲಿ ದೂರು ದಾಖಲು
ಹಿಂದೂ ಹೆಸರು ಇಟ್ಟರೆ ಹಿಂದೂಗಳು ದೋಸೆ ಖರೀದಿಸಲು ಬರುತ್ತಾರೆ, ಎಂಬ ಉದ್ದೇಶ ಇದರ ಹಿಂದೆ ಇದೆ ಎಂಬುದು ಸ್ಪಷ್ಟವಾಗುತ್ತದೆ, ಆದ್ದರಿಂದ ಇದಕ್ಕೆ ಈಗ ಯಾರಾದರು, ‘ಆರ್ಥಿಕ ಜಿಹಾದ’ ಎಂದು ಹೇಳಿದರೆ ಅಯೋಗ್ಯ ಅನ್ನಬಾರದು !
ಮಥುರಾ (ಉತ್ತರಪ್ರದೇಶ) – ಇಲ್ಲಿನ ಇರ್ಫಾನ ಹೆಸರಿನ ಯುವಕನು ‘ಶ್ರೀನಾಥ’ ದೋಸೆ ಮಾರಾಟ ಕೇಂದ್ರ ನಡೆಸುತ್ತಿದ್ದನು. ಈ ಪ್ರಕರಣದಲ್ಲಿ ಹಿಂದೂಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವರು ಮಾರಾಟ ಕೇಂದ್ರದ ಹತ್ತಿರ ಹೋಗಿ ಕೇಂದ್ರಕ್ಕೆ ‘ಶ್ರೀನಾಥ’ ಎಂಬ ಹೆಸರು ಏಕೆ ಇಟ್ಟಿರುವುದು ?’ ಹೀಗೆಂದು ವಿಚಾರಣೆ ನಡೆಸಿದ್ದಾರೆ. ಅದೇ ರೀತಿ ಅವರು ಅಲ್ಲಿನ ಮಾರಾಟ ಕೇಂದ್ರದ ಹೆಸರಿರುವ ಬಟ್ಟೆಯ ಫಲಕವನ್ನು ಹರಿದು ಹಾಕಿದರು, ಅದೇ ರೀತಿ ಕೇಂದ್ರಕ್ಕೆ ಹಾನಿ ಮಾಡುತ್ತಾ ಕೇಂದ್ರವನ್ನು ತೆಗೆಯಲು ಹೇಳಿದರು. ಈ ವಿಷಯದ ಒಂದು ವಿಡಿಯೋ ಪ್ರಸಾರವಾಗಿದೆ.
ಮಾರಾಟ ಕೇಂದ್ರದಲ್ಲಿನ ಕೆಲಸಗಾರರ ಹೇಳಿಕೆ ಅನುಸಾರ, ಈ ಮಾರಾಟ ಕೇಂದ್ರವು ರಾಹುಲ ಎಂಬ ವ್ಯಕ್ತಿಯ ಮಾಲಿಕತ್ವದಲ್ಲಿದೆ. ಈ ಕೇಂದ್ರವನ್ನು ನಡೆಸಲು ಅವರಿಗೆ ಪ್ರತಿದಿನ ೪೦೦ ರೂಪಾಯಿ ಕೊಡುತ್ತೇವೆ ಎಂದು ಹೇಳಿದರು. ಮಾರಾಟ ಕೇಂದ್ರ ನಡೆಸುವ ಇರ್ಫಾನನು, ನಾವು ಕಳೆದ ೫ ವರ್ಷದಿಂದ ಈ ಮಾರಾಟ ಕೇಂದ್ರ ನಡೆಸುತ್ತಿದ್ದೇವೆ. ಈ ಹೆಸರಿನಿಂದ ಈವರೆಗೆ ಯಾರಿಗೂ ಅಡಚಣೆ ಬರಲಿಲ್ಲ. ‘ಹೆಸರು’ ಒಂದು ಸಮಸ್ಯೆ ಆಗಬಹುದು ಎಂದು ನಾವು ಯಾವತ್ತೂ ವಿಚಾರ ಸಹ ಮಾಡಿರಲಿಲ್ಲ ಎಂದು ಹೇಳಿದನು. (ಮತಾಂಧರ ಚಾಲಾಕಿತನ ! – ಸಂಪಾದಕರು)

FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath